ವರದಿ: ನಾಗತಿಹಳ್ಳಿಮಂಜುನಾಥ್
ಹೊಸದುರ್ಗ:ಇAದು ನಮ್ಮ ಸಮಾಜ ಬೇರೊಂದು ದಿಕ್ಕಿನನಲ್ಲಿ ಸಾಗುತ್ತಿದೆ ಜಯಂತಿಗಳೆAದರೆ ಇಂದು ಎಲ್ಲರಲ್ಲೂ ಸಹಾ ತಾತ್ಸರ ಮನೋಭಾವ ಮೂಡುತ್ತದೆ ನಮ್ಮ ಸಮಾಜ ಇಂದು ಎತ್ತ ಸಾಗುತ್ತಿದೆ ಎಂಬುದನ್ನು ಅಲೋಕನ ಮಾಡಿಕೋಳ್ಳಬೇಕು ಎಂದು ತಹಶಿಲ್ದಾರ್ ತಿರುಪತಿ ಪಾಟೀಲ್ ತೀರ್ವ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ:ಫ.ಗು.ಹಳಕಟ್ಟಿ ಯವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ:ಫ.ಗು.ಹಳಕಟ್ಟಿ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಡಾ:ಫ.ಗು.ಹಳಕಟ್ಟಿ ಯವರು ಕೇವಲ ವೀರರ್ಶಯವ ಸಮಾನಕ್ಕೆ ಸೇರಿದವರು ಮಾತ್ರ ಅಲ್ಲಾ ಅವರು ಸರ್ವ ಸಮಾಜಕ್ಕೂ ಸೇರಿವರು ಇಂತಹ ಮಹಾತ್ಮರ ದಿನಾಚರಣೆಯನ್ನ ಸರ್ವರೂ ಸಹಾ ಸೇರಿ ಆಚರಿಸಬೇಕು ಎಂದ ಅವರು ಇಂದು ಎಲ್ಲರೂ ಸಹಾ ರೀಲ್ಸ್ ಮಾಡುವುದರಲ್ಲೆ ತಲ್ಲೀನರಾಗುತ್ತಿದ್ದಾರೆ ಡಾ:ಫ.ಗು.ಹಳಕಟ್ಟಿ ಯವರ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಆಚರಣೆ ಮಾಡುವ ಮೂಲಕ ಮಕ್ಕಳಲ್ಲಿ ಅರಿವು-ಜಾಗೃತಿ ಮೂಡಿಸಬೇಕಿದೆ ಎಂದರು.
ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಮಂಜುನಾಥ್ ವಕೀಲರು ಮಾತನಾಡಿ ವಚನ ಸಾಹಿತ್ಯದ ಪಿತಾಮಹಾ ಆಗಿರುವ ಡಾ:ಫ.ಗು.ಹಳಕಟ್ಟಿ ಯವರು ಸುಮಾರು ೨೫೬ ವಚನ ಸಾಹಿತ್ಯಗಳ ವಚನಗಳನ್ನ ಮುದ್ರಣ ಮಾಡಿ ವಚನಾಂಮೃತ ಎಂಬ ಹೆಸರಿನಲ್ಲಿ ಪುಸ್ತಕವನ್ನ ಜಾರಿಗೆ ತಂದರು.ಇವರು ವಚನ ಸಾಹಿತ್ಯ ಅಷ್ಟೇ ಅ
About The Author
Discover more from JANADHWANI NEWS
Subscribe to get the latest posts sent to your email.