ಚಿತ್ರದುರ್ಗ ಡಿ.17
ಚಿತ್ರದುರ್ಗ ಸಮೀಪಮಾದಕರಿಪುರ ಮತ್ತು ದಂಡಿನ ಕುರುಬರಹಟ್ಟಿ ನಡುವೆ ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆ ಹೋಗುವ ಮಹಾದೇವಿ ಬಸ್ ಸಂಜೆ 7-15 ರ ಸುಮಾರಿನಲ್ಲಿ ಮರಕ್ಕೆ ಹಿಡೆದಿದ್ದು ಬಸ್ಸಿನಲ್ಲಿ ಸುಮಾರು 20 ಪ್ರಯಾಣಿಕರಿದ್ದು 4 ರಿಂದ 5 ಜನಕ್ಕೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದರೆ.
ವಾಹನ ಚಾಕಕ ಮೊಬೈಲ್ ನೋಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ನಿರ್ಲಕ್ಷತೆಯಿಂದ ಎರಡು ಮಕ್ಕೆ ಡಿಕ್ಕಿ ಹೊಡೆದ ಎಂದು ಪ್ರತ್ಯಕ್ಷ ದರ್ಶಿ ಮಾಹಿತಿ ನೀಡಿದ್ದಾರೆ ಪೋಲಿಸರ ತನಿಖೆಯಿಂದ ಹೆಚ್ಚಿಮ ಮಾಹಿತಿ ಲಭ್ಯವಾಗಲಿದೆ

About The Author
Discover more from JANADHWANI NEWS
Subscribe to get the latest posts sent to your email.