ಪ್ರತಿಭಟನೆ ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ಶಿಕ್ಷಕನ ಕ್ರೌರ್ಯ ಪ್ರಕರಣ ದೇಗುಲ ಸಿಇಓ ಗಂಗಾಧರಪ್ಪಗೆ ತರಾಟೆ ತೆಗೆದುಕೊಂಡ ಸ್ಥಳೀಯರು ಗೋಪನಹಳ್ಳಿ ಶಿವಣ್ಣ October 21, 2025 ನಾಯಕನಹಟ್ಟಿ:: ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ಶಿಕ್ಷಕನ ಕ್ರೌರ್ಯ ಪ್ರಕರಣ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮ ಗುರು...Read More
ಪ್ರತಿಭಟನೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಹಳ್ಳ ಹಿಡಿಸಲು ಸರ್ಕಾರಿ ವೈದ್ಯರ ಪಣತೊಟ್ಟಿದ್ದಾರೆ : ಕಸವನಹಳ್ಳಿರಮೇಶ್ ಗೋಪನಹಳ್ಳಿ ಶಿವಣ್ಣ October 18, 2025 ಹಿರಿಯೂರು: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಳು ಬಡವರಿಗೆ ಸಿಗದೇ ಮರೀಚಿಕೆಯಾಗಿದೆ, ಇದೇ ಸರ್ಕಾರಿ ಆಸ್ಪತ್ರೆ ವೈದ್ಯರುಗಳು ಖಾಸಗಿ ಆಸ್ಪತ್ರೆಗಳಲ್ಲಿ...Read More
ಪ್ರತಿಭಟನೆ ತಾಲ್ಲೂಕಿನ ವಾಣಿವಿಲಾಸಸಾಗರಜಲಾಶಯ ಕಳೆದ 2-3 ವರ್ಷಗಳಿಂದ ಭರ್ತಿಯಾಗುತ್ತಿದೆ.ಆದ್ದರಿಂದವಾಣಿಸಕ್ಕರೆ ಕಾರ್ಖಾನೆಯ ಪುನರ್ ಆರಂಭ ಅವಶ್ಯಕ:ರಾಮಕೃಷ್ಣಪ್ಪ ಗೋಪನಹಳ್ಳಿ ಶಿವಣ್ಣ October 17, 2025 ಹಿರಿಯೂರು: ತಾಲ್ಲೂಕಿನ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಕಳೆದ ಎರಡು ಮೂರು ವರ್ಷಗಳಿಂದ ಭರ್ತಿಯಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯ...Read More
ಪ್ರತಿಭಟನೆ ಅ. 27ಕ್ಕ ನಾಯಕ ಸಮುದಾಯದಿಂದ ನಾಯಕನಹಟ್ಟಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ. ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ. ಗೋಪನಹಳ್ಳಿ ಶಿವಣ್ಣ October 12, 2025 ನಾಯಕನಹಟ್ಟಿ:: ರಾಜ್ಯ ಸರ್ಕಾರ ಇತ್ತೀಚಿಗೆ ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಲು ಮುಂದಾಗಿರುವುದಕ್ಕೆ ಅಕ್ಟೋಬರ್ 27ರಂದು ನಾಯಕನಟ್ಟಿ ಹೋಬಳಿಯ...Read More
ಪ್ರತಿಭಟನೆ ಸಾರ್ವಜನಿಕಸದುಪಯೋಗಕ್ಕೆ ಮೀಸಲಿಟ್ಟ ನಿವೇಶ ಅಕ್ರಮ ಒತ್ತವರಿಗೆ ಮುಂದಾಗಿರುವುದನ್ನು ಮಹಿಳಾ ಸ್ತ್ರೀಶಕ್ತಿ ಸದಸದ್ಯರು ವಿರೋಧ.. ಗೋಪನಹಳ್ಳಿ ಶಿವಣ್ಣ October 12, 2025 ಚಳ್ಳಕೆರೆ ಸೆ.12 ಸಾರ್ವಜನಿಕ ಸದುಪಯೋಗೆಂದು ಮೀಸಲಿಟ್ಟ ನಗರಸಭೆ ಖಾಲಿ ನಿವೇಶನವನ್ನು ಪ್ರಭಟವಿಗಳು ಅಕ್ರಮ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು...Read More
ಪ್ರತಿಭಟನೆ ಕಲ್ವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ರಾಜ್ಯದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ :ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆಪಾದನೆ ಗೋಪನಹಳ್ಳಿ ಶಿವಣ್ಣ October 9, 2025 ಹಿರಿಯೂರು : ಕಲ್ವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಸುಮಾರು ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ...Read More
ಪ್ರತಿಭಟನೆ ವಾಣಿವಿಲಾಸ ಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕೆಂದು ಒತ್ತಾಯಿಸಿ ರೈತಮುಖಂಡರುಗಳಿಂದ ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್ ರವರಿಗೆ ಮನವಿಪತ್ರಸಲ್ಲಿಕೆ ಗೋಪನಹಳ್ಳಿ ಶಿವಣ್ಣ October 6, 2025 ಹಿರಿಯೂರು: ತಾಲ್ಲೂಕಿನಲ್ಲಿ ಎರಡು ತಿಂಗಳಿಂದ ಮಳೆ ಬಾರದೇ ಇರುವುದರಿಂದ ವಾಣಿವಿಲಾಸ ಅಚ್ಚುಕಟ್ಟು ಪ್ರದೇಶದಲ್ಲಿ ಅಡಿಕೆ, ದಾಳಿಂಬೆ, ಮಾವು, ತೆಂಗು,...Read More
ಪ್ರತಿಭಟನೆ ನಗರ ಹಾಗೂ ಗ್ರಾಮೀಣ ಭಾಗಗಳ ಗೂಡಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ತಡೆಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಆಗ್ರಹ ಗೋಪನಹಳ್ಳಿ ಶಿವಣ್ಣ September 29, 2025 ಚಳ್ಳಕೆರೆ:ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗಗಳ ಪೆಟ್ಟಿಗೆ ಅಂಗಡಿಗಳಲ್ಲಿ ಅನಧಿಕೃತವಾಗಿ ನಡೆಯುವ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ...Read More
ಪ್ರತಿಭಟನೆ ಈರುಳ್ಳಿ,ಮೆಕ್ಕೆಜೋಳಹಾಗುಶೇಂಗಾಬೆಳೆನಷ್ಟವಾಗಿರುವುದಕ್ಕೆಬೆಳೆಪರಿಹಾರ,ಬೆಳೆವಿಮೆ ಬಿಡುಗಡೆ ಕುರಿತು ಜಿಲ್ಲಾಧಿಕಾರಿಗಳಿಗೆಮನವಿಪತ್ರ ಸಲ್ಲಿಸಲಾಯಿತು: ಜಿಲ್ಲಾಧ್ಯಕ್ಷರಾದ ಧನಂಜಯ ಗೋಪನಹಳ್ಳಿ ಶಿವಣ್ಣ September 22, 2025 ಚಿತ್ರದುರ್ಗ :ಚಿತ್ರದುರ್ಗ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುಮಾರು 20ದಿನಗಳ ಕಾಲ ಮಳೆ ಹೆಚ್ಚಾಗಿ ಮೋಡ ಕವಿದ ವಾತಾವರಣದಿಂದ ಈರುಳ್ಳಿ...Read More
ಪ್ರತಿಭಟನೆ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುತ್ತಿರುವುದು ಖಂಡನೀಯ: ಕಾಟಯ್ಯ. ಗೋಪನಹಳ್ಳಿ ಶಿವಣ್ಣ September 15, 2025 ವರದಿ: ಶಿವಮೂರ್ತಿ ನಾಯಕನಹಟ್ಟಿ. ನಾಯಕನಹಟ್ಟಿ: ಬುಡಕಟ್ಟು ಸಂಪ್ರದಾಯವನ್ನು ಹೊಂದಿರುವ ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜವನ್ನು ಸೇರ್ಪಡೆಗೊಳಿಸಲು ಹೊರಟಿರುವ ರಾಜ್ಯ...Read More