ಚಿತ್ರದುರ್ಗಮೇ.06:ರಾಜ್ಯದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ...
ಗೋಪನಹಳ್ಳಿ ಶಿವಣ್ಣ
ಬಿಡಿಒ ಕಾಂಪ್ಲೆಕ್ಸ್ ರೂಂ ನಂ5. ವಾಲ್ಮೀಕಿವೃತ್ತ. ಚಳ್ಳಕೆರೆ.ಚಿತ್ರದುರ್ಗ ಜಿಲ್ಲೆ.
ಸುದ್ದಿ ಹಾಗೂ ಜಾಹಿರಾರಿಗಾಗಿ ಸಂಪರ್ಕಿಸಿ
ಮೊಬೈಲ್ ನಂಬರ್ 63619 10410/9482200525
Email : goshi68@gmail.com
ನಾಯಕನಹಟ್ಟಿ::ಮೇ.5.ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಚಳ್ಳಕೆರೆ ತಾಲೂಕಿನ ವಕೀಲರು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ವಕೀಲ ಜಯಶೀಲರೆಡ್ಡಿ ಹೇಳಿದ್ದಾರೆ....
ಚಿತ್ರದುರ್ಗಮೇ05:ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಕ್ಕೆ ಗೌರವಧನ ಆಧಾರದ...
ಚಿತ್ರದುರ್ಗಮೇ05:ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಗರದ ಪ್ರಧಾನ ಅಂಚೆ ಕಚೇರಿ ಪಕ್ಕದ ಪಶುಆಸ್ಪತ್ರೆ ಆವರಣದಲ್ಲಿರುವ ಪಶುಪಾಲನ...
ಚಿತ್ರದುರ್ಗ ಮೇ05:ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು...
ವರದಿ: ಕೆ.ಟಿ.ಮೋಹನ್ ಕುಮಾರ್ ಸಾಲಿಗ್ರಾಮ (ಮೈಸೂರು ಜಿಲ್ಲೆ): ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶ್ರೀ ಭಗೀರಥ ಉಪ್ಪಾರ ಸಂಘದ ವತಿಯಿಂದ...
ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಯ ಛಾಯಾ ಪ್ರತಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೌಲ್ಯಮಾಪನ ಎಡವಟ್ಟು ಬಯಲಾಗಿದೆ. ಹೌದು ಇದು ಚಳ್ಳಕೆರೆ ನಗರದ ಸೈಯ್ಯಾದ್ರಿ ಆಂಗ್ಲ ಮಾಧ್ಯಮ ತನುಶ್ರಿಎಸ್.ಎಂ. ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ಹಿಂದಿ ಭಾಷೆಯಲ್ಲಿ 20+28 ಒಟ್ಟು 48 ಅಂಕ ನಮೂದಿಸಲಾಗಿದೆ. ಆದರೆ, ಉತ್ತರ ಪತ್ರಿಕೆಯ ಛಾಯಾಪ್ರತಿಯಲ್ಲಿ 20+57= 97 ಅಂಕ ಇರುವುದು ಈಗ ಬಹಿರಂಗಗೊಂಡಿದೆ.ಇಂಗ್ಲಿಷ್ (100), ಹಿಂದಿ (48), ಗಣಿತ (89), ವಿಜ್ಞಾನ (94), ಸಮಾಜ ವಿಜ್ಞಾನ (92) ಮತ್ತು ಕನ್ನಡ ವಿಷಯದಲ್ಲಿ (125) ಅಂಕಗಳನ್ನು ಪಡೆದಿದ್ದ ಹಿಂದಿ...
ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಯ ಛಾಯಾ ಪ್ರತಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೌಲ್ಯಮಾಪನ ಎಡವಟ್ಟು ಬಯಲಾಗಿದೆ. ಹೌದು ಇದು ಚಳ್ಳಕೆರೆ ನಗರದ ಸೈಯ್ಯಾದ್ರಿ ಆಂಗ್ಲ ಮಾಧ್ಯಮ ತನುಶ್ರಿಎಸ್.ಎಂ. ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿ ಹಿಂದಿ ಭಾಷೆಯಲ್ಲಿ 20+28 ಒಟ್ಟು 48 ಅಂಕ ನಮೂದಿಸಲಾಗಿದೆ. ಆದರೆ, ಉತ್ತರ ಪತ್ರಿಕೆಯ ಛಾಯಾಪ್ರತಿಯಲ್ಲಿ 20+57= 97 ಅಂಕ ಇರುವುದು ಈಗ ಬಹಿರಂಗಗೊಂಡಿದೆ.ಇಂಗ್ಲಿಷ್ (100), ಹಿಂದಿ (48), ಗಣಿತ (89), ವಿಜ್ಞಾನ (94), ಸಮಾಜ ವಿಜ್ಞಾನ (92) ಮತ್ತು ಕನ್ನಡ ವಿಷಯದಲ್ಲಿ (125) ಅಂಕಗಳನ್ನು ಪಡೆದಿದ್ದ ಹಿಂದಿ...
ಚಳ್ಳಕೆರೆ ಮೇ 5 ಹೂಳು ತುಂಬಿಕೊಂಡು ಗಬ್ಬು ವಾಸನೆ ಬರುವ ಚರಂಡಿಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ ಗ್ರಾಮಸ್ಥರು. ಹೌದು...
ಸ್ವಾಭಿಮಾನದ ಬದುಕು ಐಶ್ವರ್ಯದ ಬದುಕಿಗಿಂತಲೂ ಶ್ರೇಷ್ಠ ಇಂದು ನಿವೃತ್ತ ಕೆಎಎಸ್ ಅಧಿಕಾರಿ ಎಂದು ಹೇಳಿದರು ಅವರು ತಳಕು ಹೋಬಳಿಯ...