December 14, 2025
IMG-20241031-WA0075.jpg

ಚಳ್ಗಕೆರೆ: ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ
ಕನ್ನಡ ಸಾಹಿತ್ಯಸಮ್ಮೇಳದ ಪಯುಕ್ತ ರಾಜ್ಯಾದ್ಯಂತ
ಸಂಚರಿಸುತ್ತಿರುವ ಕನ್ನಡ ರಥವನ್ನು ಬುಧವಾರ
ನಗರದ ಬಳ್ಳಾರಿ ರಸ್ತೆ ಚಳ್ಳಕೆರಮ್ಮ ದೇವಸ್ಥಾನದ ಬಳಿ
ತಾಲ್ಲೂಕು ಆಡತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸ್ವಾಗತ
ಮಾಡಿಕೋಡವು.
ಕನ್ನಡ ¨ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ
ನಮನ ಸಲ್ಲಿಸಲಾಯಿತು.
ನಂತರ ಕನ್ನಡದ ರಥವನ್ನು ಜನಪದ ಕಲಾ
ತಂಡಗಳೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ¨ಭವ್ಯ
ಮೆರವಣಿಗೆ ನಡೆಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಕದ
ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಕರ‍್ಯದರ್ಶಿ ಮಂಜುನಾಥ್,
ಉಪ್ಪಾರಹಟ್ಟಿ ಚಿತ್ತಯ್ಯ, ನಗರಸಭೆ ಸದಸ್ಯ ಕೆ.ವೀರಭದ್ರಯ್ಯ, ಮಾಜಿ ಅಧ್ಯಕ್ಷ
ಟಿ.ತಿಪ್ಪೇಸ್ವಾಮಿ‚ ಹೋಬಳಿ ಘಕದ ಅಧ್ಯಕ್ಷ ಜಿ.ಟಿ.ಶಶಿಧರ್
ಕಂದಾಯ ಅಧಿಕಾರಿ ತಿಪ್ಪೇಸ್ವಾಮಿ, ಪೌರಾಯುಕ್ತ ಜಗರೆಡ್ಡಿ,
ಅಕ್ಷರ ಚಾಸೋಹದ ತಾಲ್ಲೂಕು ನೋಡೆಲ್ ಅçüಕಾರಿ
ಜಿ.ಟಿ.ಮಂಜುನಾಥಸ್ವಾಮಿ‚ ನಾಟಕ ಅಕಾಡೆಮಿ ಮಾಜಿಸಂಚಾಲಕ
ಪಿ.ತಿಪ್ಪೇಸ್ವಾಮಿ‚ ಪ್ರೌಢಶಾಲಾ ಶಿಕ್ಷಕ ಶ್ರೀನಿವಾಸ್‌
ಘಕದ ಕಾರ್ಯದರ್ಶಿ ಮಲ್ಲೇಶ್, ಮೃತ್ಯುಂಜಯ,
ಪರಶುರಂಪುರ ಹೋಬಳಿ ಅಧ್ಯಕ್ಷ ವೀರ¨ಭದ್ರಪ್ಪ,
ಹನುಮುತರಾಯ, ರುದ್ರಮುನಿ‚ ಮರವಾಯಿ ಶ್ರೀನಿವಾಸ್‚
ಸಾಹಿತಿ ರಂಗಸ್ವಾಮಿ ಇದ್ದಾರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading