ಚಿತ್ರದುರ್ಗ ಮಾ.31 ಇಸ್ಪೀಟ್ ಆಗದಂತೆ ಪೋಲಿಸ್ ಪ್ರಕಟಣೆ ಪ್ರಚಾರ ಮಾಡುತ್ತಿದ್ದರೂ ಸಹ ಉಲ್ಲಂಘಸಿ ಇಸ್ಪೀಟ್ ಆಟದಲ್ಲಿ ಗೂಡಗಿದ್ದ ಇಸ್ಪೀಟ್ ಅಡ್ಡೆ ಮೇಲೆ ಫೂಲೀಸರು ದಾಳಿ.

ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಮಾರ್ಚ್ 29 ರಿಂದ 31 ರವರೆಗೆ ವಿಶೇಷ ದಾಳಿ ನಡೆಸಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.ಚಿತ್ರದುರ್ಗ, ಚಳ್ಳಕೆರೆ ಮತ್ತು ಹಿರಿಯೂರು ಉಪವಿಭಾಗದ
ಟಒಟ್ಟು 108 ಪ್ರಕರಣಗಳನ್ನು ದಾಖಲು ಮಾಡಿ,
ಜೂಜಾಟ ಆಡುತ್ತಿದ್ದ 575 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದೆ. ಮತ್ತು ಅವರಿಂದ ಒಟ್ಟು 7,40,710/- ರೂಗಳನ್ನು
ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.