ನಾಯಕನಹಟ್ಟಿ ಮತ್ತು ಚಿತ್ರದುರ್ಗ ಮಾರ್ಗ ಮಧ್ಯೆ ಎನ್.ಉಪ್ಪಾರಹಟ್ಟಿ ಗೇಟ್ ಮಧ್ಯ ಸರಜ್ವನಹಳ್ಳಿ ಹತ್ತಿರ ಸೇತುವೆ ಕುಸಿತ ದುರಸ್ತೆಪಡಿಸುವಂತೆ ವಾಹನ ಸವಾರರು ಒತ್ತಾಯ.


ಹೌದು ಇದು ನಾಯಕನಹಟ್ಟಿ ಯಿಂದ ಚಿತ್ರದುರ್ಗ ಮಾರ್ಗವಾಗಿ ಸಂಚಾರ ಮಾಡುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಉಪ್ಪಾರಹಟ್ಟಿ ಗೇಟ್ ಮತ್ತು ಸರಜ್ವನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿ ಇರುವ ಸೇತುವೆ ಕುಸಿದಿದೆ ಪ್ರತಿದಿನ ಸಾವಿರಾರು ವಾಹನ ಸವಾರರು ಸಂಚಾರ ಮಾಡುವ ರಸ್ತೆ ಇದಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಕೂಡಲೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಾಹನ ಸವಾರರು ಒತ್ತಾಯಿಸಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.