September 14, 2025
IMG-20250830-WA0135.jpg

ತೀರ್ಥಹಳ್ಳಿ ತಾಲೂಕಿನ ಅಗುಂಬೆ ಪೊಲೀಸ್‌ ರಾಣಿಯ ವ್ಯಾಪ್ತಿಯಲ್ಲಿ ಶಾಲಾ
ಬಾಲಕನೋರ್ವ ಕಾಣಿಯಾಗಿದ್ದಾನೆ. ಎವಿಎಂ ಶಾಲೆಯ ವಿದ್ಯಾರ್ಥಿ ದರ್ಶನ್ (15 ವರ್ಷ )ಕಾಣಿಯಾಗಿರುವ ವಿದ್ಯಾರ್ಥಿ, ಮೂಲತಃ ಶಿವಮೊಗ್ಗದವರಾಗಿರುವ ದರ್ಶನ್ ಆಗುಂಬೆಯ ಎಐಎಂ ಹಾಸ್ಟೆಲ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಹಾಸ್ಟೆಲ್‌ ನಿಂದ ಹೊರ ಬಂದಿದ್ದಾನೆ. ಆನಂತರ ಕಾಣಿಯಾಗಿದ್ದಾನೆ. ಈತನ ಸುಳಿವುಯಾರಿಗಾದರೂ ಸಿಸ್ಟಲ್ಲ ಆಗುಂಬೆ ಪೊಲೀಸ್ ಠಾಣೆ    9480803314 ಹಾಗೂ ..ಜೀವನ್  ವಸತಿ ನಿಲಯ ಪಾಲಕ 9448515226.ಕಾಣೆಯಾದ ಬಾಲಕ ಸುಳಿವಿ ಸಿಕ್ಕಲ್ಲಿ ಮಾಹಿತಿ ತಿಳಿಸಲು ಕೋರಿದೆ

ಬಾಲಕನ ಚಹರೆ : ಬಾಲಕನು 4. 6 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡುಮುಖ, ಎಣ್ಣೆಕೆಂಪು ಮೈಬಣ್ಣ ಹೊಂದಿದ್ದು, ಎಡ ಪಕ್ಕೆಯಲ್ಲಿ ಕಪ್ಪು ಮಚ್ಚೆಯಿರುತ್ತದೆ.

ಬಾಲಕನು ಕನ್ನಡ ಮತ್ತು ತಮಿಳು ಮಾತಾನಾಡುತ್ತಿದ್ದು, ಹೊರಹೋಗುವಾಗ ಗ್ರೇ ಬಣ್ಣದ ಅರ್ಧ ತೋಳಿನ ಅಂಗಿ, ಜರ್ಕಿನ್, ಬ್ಲೂ ಬಣ್ಣದ ಪ್ಯಾಂಟ್, ಬಿಳಿ ಚಪ್ಪಲಿ, ಆಕಾಶ ನೀಲಿ ಬಣ್ಣದ ಬ್ಯಾಗ್ ಹಾಕಿಕೊಂಡಿರುತ್ತಾನೆ.

ಬಾಲಕನ ಸುಳಿವು ದೊರೆತಲ್ಲಿ ಶಿವಮೊಗ್ಗ ಎಸ್.ಪಿ ಕಚೇರಿ 08182-261400, ತೀರ್ಥಹಳ್ಳಿ ಡಿವೈಎಸ್‌ಪಿ 08181-220388, ಮಾಳೂರು ಸಿಪಿಐ 9480803333 ಹಾಗೂ ಆಗುಂಬೆ ಪಿಎಸ್‌ಐ 9480803314 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಯು ಆಗಸ್ಟ್ 20 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading