
ವರದಿ: ಕೆ.ಟಿ.ಓಬಳೇಶ್ ನಲಗೇತನಹಟ್ಟಿ.
ಚಿತ್ರದುರ್ಗ:: ಕಾಮಗಾರಿಯಲ್ಲಿ
ಗುಣಮಟ್ಟ
ಕಾಯ್ದುಕೊಂಡು ಕಾಲಮಿತಿಯಲ್ಲಿ ಪೂರೈಸಬೇಕು ಎಂದು ಶಾಸಕ ಟಿ ರಘುಮೂರ್ತಿ ಹೇಳಿದರು.
ಅವರು ಲೋಕೋಪಯೋಗ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚನೆ ನೀಡಿದರು.







ಚಿತ್ರದುರ್ಗ ತಾಲ್ಲೂಕಿನ ತುರವನೂರು ಸಮೀಪದ ಕೂನಬೇವು ಗ್ರಾಮದ ನೂತನ ಸ.ಹಿ.ಪ್ರಾ. ಶಾಲೆ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
₹72ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿದೆ’ ಎಂದ ಅವರು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಿ ಗುಣಮಟ್ಟದ ಕಟ್ಟಡವನ್ನು ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಿದರು. 4 ತಿಂಗಳಲ್ಲಿ ಕಾಮಗಾರಿ ಪೂರೈಸುವುದಾಗಿ ಗುತ್ತಿಗೆದಾರರು ಶಾಸಕರಿಗೆ ಭರವಸೆ
ನೀಡಿದರು.
ಇನ್ನು ಶಿಕ್ಷಕರು ವಿದ್ಯಾರ್ಥಿಗಳ ಗಮನಹರಿಸಿ ಪ್ರತಿದಿನ ನೋಟ್ ಬುಕ್ ಚೆಕ್ ಮಾಡ್ಬೇಕು ಮತ್ತು ಫಲಿತಾಂಶ ಹೆಚ್ಚಿನದಾಗಿ ಬರುವಂತೆ ಸೂಚನೆ ನೀಡಿದರು.
ಇದು ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಬುರೆಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮ ಸದಸ್ಯರಾದ ಮಲ್ಲಿಕಾರ್ಜುನ್ ,ಪೂಜಾರಿ ಮಂಜಣ್ಣ, ನಾಗರಾಜ್, ಪವಿತ್ರ, ಎಸ್ ಡಿ ಎಂ ಸಿ ಅಧ್ಯಕ್ಷೆ ಎನ್ ಟಿ ಮಹಾಂತೇಶ್, ಸದಸ್ಯರಾದ ಬಿ.ಚಂದ್ರಪ್ಪ, ಆರ್ ಪವಿತ್ರ, ಕೆ.ಟಿ. ಇಂದ್ರಶ್, ತಾಲೂಕ್ ಪಂಚಾಯತಿ ಮಾಜಿ ಸದಸ್ಯ ಕೊಂಚ ಸತೀಶ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ್, ಪಿಡಿಒ ಪಿ.ಟಿ. ಧನಂಜಯ, ಗ್ರಾಮಸ್ಥರಾದ. ಎನ್ ಟಿ. ಸತೀಶ್, ಟಿ.ಮಲ್ಲಿಕಾರ್ಜುನ, ಕೆ. ಇ. ಮಹಾಂತೇಶ್, ದಾಸಪ್ಪ, ಏಕಾಂತಪ್ಪ, ಹಿರೇಹಳ್ಳಿ ತಿಪ್ಪಯ್ಯ, ಶ್ರೀನಿವಾಸ್, ಇದ್ದರು,
About The Author
Discover more from JANADHWANI NEWS
Subscribe to get the latest posts sent to your email.