ನಾಯಕನಹಟ್ಟಿ :
ನಾಯಕನಹಟ್ಟಿ ಸಮೀಪ ಇರುವ ಓಬಯ್ಯನಹಟ್ಟಿ ಗ್ರಾಮದ ವಾಸಿಯಾದ ಹಾಲುಮತದ ಹಿರಿಯ ಯಜಮಾನ ತಿಪ್ಪಯ್ಯ (ಸಣ್ಣಣ್ಣ) ತಂದೆ ಮಾರಯ್ಯ ಸುಮಾರು 82 ವರ್ಷ ಇವರು ಆರೋಗ್ಯ ಸಮಸ್ಯೆ ಇರುವುದರಿಂದ ಸಾವನ್ನಪ್ಪಿದ್ದಾರೆ.
ಓಬಯ್ಯನಹಟ್ಟಿ ಕುರುಬರ ವಂಶದಲ್ಲಿ ಹಿರಿಯ ವ್ಯಕ್ತಿ ಇವರು ಪತ್ನಿ 3 ಜನ ಮಕ್ಕಳೊಂದಿಗೆ ವಾಸವಾಗಿದ್ದ ಸೋಮವಾರ ಮನೆಯಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿರುವುದರಿಂದ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಯಿತು ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.