January 29, 2026
d29-tm2.jpg



ಹೊಸದುರ್ಗ: ತಾಲೂಕಿನ ಹಾಲು ರಾಮೇಶ್ವರ ಯೋಜನಾ ಕಚೇರಿಯಲ್ಲಿ ಪೂಜ್ಯ ಡಾ: ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬವನ್ನು ಕಛೇರಿಯ ಸಿಬ್ಬಂಧಿ ವರ್ಗದವರು ಆಚರಿಸಿದರು.
ಕಛೇರಿಯ ಮುಖ್ಯಸ್ಧ ಚಂದ್ರಶೇಖರ್ ಮಾತನಾಡಿ ಪೂಜ್ಯರು ಸಮಾಜಕ್ಕೆ ಮಾಡಿದ ಸೇವೆ ಮತ್ತು ಸಮಾಜದಲ್ಲಿ ಬಡ ಜನರ ಅಭಿವೃದ್ಧಿ ಬಗ್ಗೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮಕ್ಕೆ ಆಗಬೇಕಾದಂತ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಬಗ್ಗೆ ಇಡೀ ರಾಜ್ಯದ್ಯಂತ ದೊಡ್ಡ ಕಾರ್ಯಕರ್ತರ ಪಡೆಯೊಂದಿಗೆ ಸಮಾಜ ಸೇವೆ ಮಾಡುತ್ತಿದ್ದಾರೆ ಪೂಜ್ಯರ ಈ ಸೇವೆಗೆ ನಾವೆಲ್ಲರೂ ಕೂಡ ಕೈಜೋಡಿಸಿ ಇನ್ನಷ್ಟು ಹೆಚ್ಚು ಸಮಾಜಸೇವೆ ಮಾಡೋಣ ಸಮಾಜದ ಅಭಿವೃದ್ಧಿ ಮಾಡೋಣ ಎಂದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading