ಚಳ್ಳಕೆರೆ: ವಿದ್ಯಾರ್ಥಿಗಳು ಕೇವಲ ಪಠ್ಕಕ್ಕೆ ಮನ್ನಣೆ ನೀಡದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಜಿಲ್ಲೆ ಹಾಗೂ ತಾಲ್ಲೂಕಿಗೆ ಹೆಸರು ತರಬೇಕು.ಎಂದು...
Day: November 29, 2024
ಹಿರಿಯೂರು:ಸ್ತ್ರೀ ಪುರುಷ ಇಬ್ಬರಿಗೂ ಸಮಾನವಾದ ಶಿಕ್ಷಣ ಅವಶ್ಯಕ ಎಂದಿದ್ದ ಜ್ಯೋತಿ ಬಾಪುಲೆ ತುಳಿತಕ್ಕೊಳಗಾದ ಶೂದ್ರರು ಹಾಗೂ ಮಹಿಳೆಯರ ಶಿಕ್ಷಣಕ್ಕೆ...
ಹೊಸದುರ್ಗ: ತನ್ನ ಕಷ್ಟಗಳನ್ನು ಬದಿಗೊತ್ತಿ, ವಿದ್ಯಾರ್ಥಿಗಳ ಶ್ರೆಯಸ್ಸಿಗೆ ಸದಾ ಹಂಬಲಿಸುವ ಮಾತೃ ಹೃದಯಿ, ವೃತ್ತಿ ಶಿಕ್ಷಕರಾಗಿದ್ದರೂ ಸಹ ವಾಲಿಬಾಲ್...
ಹೊಸದುರ್ಗ: ತಾಲೂಕಿನ ಹಾಲು ರಾಮೇಶ್ವರ ಯೋಜನಾ ಕಚೇರಿಯಲ್ಲಿ ಪೂಜ್ಯ ಡಾ: ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬವನ್ನು ಕಛೇರಿಯ ಸಿಬ್ಬಂಧಿ ವರ್ಗದವರು...
ಕೃಷಿ ಇಲಾಖೆ ಚಳ್ಳಕೆರೆ.ಚಳ್ಳಕೆರೆ ತಾಲ್ಲೂಕಿನ ಕೃಷಿಕ ಸಮಾಜದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಚಳ್ಳಕೆರೆ ತಾಲ್ಲೂಕಿನ ಕೃಷಿಕ ಸಮಾಜದಲ್ಲಿ ಮತದಾರರ ಪಟ್ಟಿಯಂತೆ...
ಚಿತ್ರದುರ್ಗನ.29:ಕೆಲಸದ ಸ್ಥಳದಲ್ಲಿ ಮಹಿಳಾ ನೌಕರರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಮೂಲಭೂತ ಹಾಗೂ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ...
ಚಿತ್ರದುರ್ಗ ನ.29:ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ವಿಡಿಯೋ...
ಚಿತ್ರದುರ್ಗ ನ.29:2024-25ನೇ ಸಾಲಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮೂಲಕ...
ಚಿತ್ರದುರ್ಗ. ನ.29:2024-25ನೇ ಸಾಲಿಗೆ 5 ವಾರದ ಕೋಳಿ ಮರಿಗಳನ್ನು ಉತ್ಪಾದಿಸಿ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ...