ತಳಕು.ಜ.29
ಅಣ್ಣ ತಮ್ಮಂದಿರ ಜಮೀನು ಹದ್ದು ಬಸ್ತು ವಿವಾದ ಲೋಕಾಯುಕ್ತರಿಗೆ ದೂರು ವಿವಾದಕ್ಕೆ ಅಂತ್ಯ ಕಾಣಿದಿದ ಅಧಿಕಾರಿಗಳು.
ಹೌದು ಇದು ಚಳ್ಳಕೆರೆ ತಾಲೂಕಿನ ತಳಕು ಹೋಬಳಿ ವ್ತಾಪ್ತಿಯ ಹನುಮಂತನಹಳ್ಳಿ ಗ್ರಾಮದ
ರಿ.ಸ.ನಂ:13/1, 6/1 ರ ಜಮೀನಿನ ಗಡಿ ಗುರುತಿಸಿ ಕಲ್ಲುಗಳನ್ನು
ಹಾಕಿಸುವಂತೆ ಚಿತ್ರದುರ್ಗ ಜಿಲ್ಲೆಗೆ ಉಪಲೋಕ್ತ ರು ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವಾಗ ಗ್ರಾಮದ ನಿವೃತ್ತ ಶಿಕ್ಷಕ ಕೆ.ಚಂದ್ರಪ್ಪ
ರಿ.ಸ.ನಂ:13/1, 6/1 ರ ಜಮೀನಿನ ಗಡಿ ಗುರುತಿಸಿ ಕಲ್ಲುಗಳನ್ನು
ಹಾಕಿಸಿಕೊಡುವಂತೆಲೋಕಾಯುಕ್ತರಿಗೆ ದೂರು ನೀಡಿದ್ದರು.
ಲೋಕಾಯುಕ್ತರ ಆದೇಶದಂತೆ ಮಂಗಳವಾರ ದೂರುದಾರ ಚಂದ್ರಪ್ಪಜಮೀನಿಗೆ ಜೆಸಿಬಿ ಯಂತ್ರದೊಂದಿ ತಳಕು ಪೋಲಿಸ್ ಅಧಿಕಾರಿಗಳರಕ್ಷಣೆಯಲ್ಲಿ ತಹಶೀಲ್ದಾರ್ ರೇಹಾನ್ ಪಾಷ. ಉಪತಹಶೀಲ್ದಾರ್ ರಫಿ.ಕಂದಾಯ ನಿರೀಕ್ಷಕ ಲಿಂಗೇಗೌಡ.ತಳಕು ಪೋಲಿಸ್ ಅಧಿಕಾರಿಗಳು ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಮೀನಿನ ಗಡಿ ಗುರುತಿಸಿ ಗಡಿಕಲ್ಲು ಹಾಕಿಸಿ ಸಮಸ್ಯೆಗೆ ಹಂತ್ಯ ಕಾಣಿಸಿದ್ದಾರೆ.















About The Author
Discover more from JANADHWANI NEWS
Subscribe to get the latest posts sent to your email.