ಹಿರಿಯೂರು ನ.28:
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯ ಚಂದ್ರಶೇಖರಯ್ಯ ಒಡೆಯರ್ ಅವರ ಪುತ್ರಿ ಸಿ.ಬಿಲ್ವಶ್ರೀ ಅವರಿಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಪಾಶ್ರ್ವವಾಯು ಪೀಡಿತರಲ್ಲಿ ನುಂಗುವ ಸಮಸ್ಯೆ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.
ಮೈಸೂರು ವಿವಿಯ ಡಾ.ಸ್ವಪ್ನ ಅವರ ಮಾರ್ಗದರ್ಶನದಲ್ಲಿ ಸಿ.ಬಿಲ್ವಶ್ರೀ ಅವರು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಡಿಸಿದ್ದರು.
(ಫೋಟೋ ಕಳುಹಿಸಿದೆ)
=========
About The Author
Discover more from JANADHWANI NEWS
Subscribe to get the latest posts sent to your email.