ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಳ್ಳಕೆರೆ ಶಾಖೆಯ 2024-29ರ ಚುನಾವಣೆಯ ಫಲಿತಾಂಶ ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಇಲಾಖೆ ಫಲಿತಾಂಶ ಹೊರಬಿದ್ದಿದ್ದು ಇನ್ನು ವಿವಿಧ ಇಲಾಖೆ ಫಲಿತಾಂಶ ಹೊರ ಬೀಳಿದೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಪಿಡಿಒ ರಾಮಚಂದ್ರಪ್ಪ 51 ಮತಗಳನ್ನು ಪಡೆದು ಜಯಶೀಲರಾದರೆ .ಜೆ.ತಿಮ್ಮರಾಜ್.ಡಿ.ಕೆ.ರಜನಿಕಾಂತ್. ತಾಲ 14 ಮತಗಳನ್ನು ಪಡೆದರೆ.ಗುಂಡಪ್ಪ 12 ಮತಗಳಮ್ನು ಪಡೆದು ಪರಾಜಿತರಾಗಿದ್ದಾರೆ. ತಾಲೂಕು ಕಚೇರಿ ಲಿಂಗೇಗೌಡ 65 ಮತಗಳನ್ನು ಪಡೆದು ಜಯಶೀಲರಾದರೆ. ಗಿರೀಶ್ 23. ಸೋಲುಂಡಿದ್ದಾರೆ ಗ್ರಾಮಾಢಳಿತ ಉಮೇಶ್ 53 ಮತಗಳನ್ನು ಪಡೆದು ಜಯಶೀಲರಾದರೆ ಪ್ರಕಾಶ್ ಹಾಗೂ ಪ್ರದೀಪ್ 53 ಮತಗಳನ್ನು ಪಡೆದಿದ್ದು ಲಾಟರಿ ಮಾಡಿದ್ದು ಲಾಟರಿಯಲ್ಲಿ ಪ್ರದೀಶ್ ಜಯಗಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.