
ನಾಯಕನಹಟ್ಟಿ :ಹೋಬಳಿಯ ನಲಗೇತನಹಟ್ಟಿ ಗ್ರಾಮದ ಗಾಯಕ ಕೆ ಟಿ ಮುತ್ತುರಾಜ್ ರವರಿಗೆ ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ 2024 ಕ್ಕೆ ಆಯ್ಕೆಯಾಗಿದ್ದಾರೆ.
ಡಿ.5 ರಂದು ಬೆಂಗಳೂರಿನ ಹೈಡಿಪಾರ್ಕ್ ಅಪಾರ್ಟ್ಮೆಂಟ್ ಹೋಟೆಲ್ ನಲ್ಲಿ ಜರುಗಲಿರುವ ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ 2024 ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಲಗೇತನಹಟ್ಟಿ ಗ್ರಾಮದ ಗಾಯಕ ಕೆ ಟಿ ಮುತ್ತುರಾಜ್ ರವರು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ವರದಿಗಾರರಾದ ಕೆ.ಟಿ. ಓಬಳೇಶ್ ಹರ್ಷ ವ್ಯಕ್ತಪಡಿಸಿದರು.
About The Author
Discover more from JANADHWANI NEWS
Subscribe to get the latest posts sent to your email.