December 15, 2025
vijay-karnataka-105260025.jpg


ಹಿರಿಯೂರು ತಾಲ್ಲೂಕಿನಲ್ಲಿ ಭಾನುವಾರ ನನಗೆ ಮದುವೆ ಮಾಡಲಿಲ್ಲ ಮತ್ತು ಕೋಳಿ ಮೊಟ್ಟೆ ಎಲ್ಲಾ ನೀನೇ ತಿದಿಯಾ ಎಂದು ಮಗ ತಂದೆಯನ್ನು ಹತ್ಯೆಗೈದಿರುವ ವಿಚಿತ್ರ ಘಟನೆ ಹಿರಿಯೂರು ತಾಲ್ಲೂಕಿನ ಕುಂದಲಗುರ ಗ್ರಾಮದಲ್ಲಿ ನಡೆದಿದೆ.

ದೇವರಾಜ ತಂದೆಯನ್ನು ಕೊಂಡ ಆರೋಪಿ. ಊಟದ ವಿಚಾರಕ್ಕೆ ದೇವರಾಜ ಎಂಬಾತ 50 ವರ್ಷದ ತಂದೆ ರಂಗಸ್ವಾಮಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮನಿಸಿ ಸಿಪಿಐ ಗುಡ್ಡಪ್ಪ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading