
ಚಳ್ಳಕೆರೆ ಫೆ.27
ಉತ್ತರ ಪ್ರದೇಶದ ಪ್ರಯಾಗ್ ತ್ರಿವೇಣಿ ಸಂಗಮದ ಕುಂಬಮೇಳ ಕೊನೆದಿನವಾದ ಶಿವರಾತ್ರಿಯಂದು ಶಾಸಕ ಟಿ.ರಘುಮೂರ್ತಿ ಭಾವಚಿತ್ರದೊಂದಿಗೆ ತ್ರಿವೇಣಿ ಸಂಗಮದ ಕೆಳಭಾಗದಲ್ಲಿ ಪವಿತ್ರ ಗಂಗೆಸ್ನಾನ ಮಾಡಿದ ಕಾರ್ಯಕರ್ತರು.
ಹೌದು ಇದು ಚಳ್ಳಕೆರೆ ನಗರದ ನಗರಸಭೆ ಸದಸ್ಯ ವಿರುಪಾಕ್ಷಪ್ಪ.ಮುಖಂಡರಾದ ಕೃಷ್ಣಮೂರ್ತಿ.ಪಾಲಯ್ಯ.ಸುರೇಶ್ ಇವರು ಉತ್ತರ ಪ್ರದೇಶದ ಮಹಾಕುಂಭಮೇಳದಲ್ಲಿ ಮಹಾಶಿವರಾತ್ರಿ ದಿನದಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವುದರ ಮುಖಾಂತರ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರೆಯಲಿ ಎಂದು ಶಾಸಕ ಟಿ.ರಘುಮೂರ್ತಿಯವರ ಭಾವಚಿತ್ರದೊಂದಿಗೆ ತ್ರಿವೇಣಿ ಸಂಗಮದಲ್ಲಿ ಸ್ನಾನನಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.





About The Author
Discover more from JANADHWANI NEWS
Subscribe to get the latest posts sent to your email.