June 27, 2025
IMG-20250226-WA0030.jpg

ಹಿರಿಯೂರು: ತಾಲೂಕಿನ ಹೊಸಯಳನಾಡು ಗ್ರಾಮ ಪಂಚಾಯತಿ ಗ್ರೇಡ್-೨ ಕಾರ್ಯದರ್ಶಿ ಹರ್ಷವರ್ಧನ್ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ..

ಚಿತ್ರದುರ್ಗ ಜಿಲ್ಲಾ‌ ಪಂಚಾಯತ್ ಸಿಇಓ ಎಸ್.ಜೆ ಸೋಮಶೇಖರ್ ಇವರು ಗ್ರೇಡ್-೨ ಕಾರ್ಯದರ್ಶಿ ಹರ್ಷವರ್ಧನ್ ಅಮಾನತು ಮಾಡಿಆದೇಶ. ಪಡಸಿದ್ದಾರೆ.

15 ನೇ ಹಣಕಾಸು ಯೋಜನೆಯಲ್ಲಿ ಭ್ರಷ್ಟಾಚಾರ ಕುರಿತು ದೂರು ಕೇಳಿ ಬಂದಿತ್ತು ಹಿನ್ನಲೆಯಲ್ಲಿ ಹರ್ಷವರ್ಧನ್ ಕರ್ತವ್ಯ ಲೋಪ ಹಾಗೂ 20 ಲಕ್ಷಕ್ಕೂ ಅಧಿಕ ಹಣ ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿತ್ತು.ಜಿಲ್ಲಾ ಪಂಚಾಯತ್ ಲೆಕ್ಕ ಪರಿಶೋಧನಾ ಸಮಿತಿ ಕೂಡಲೇ ಆಡಿಟ್ ನಡೆಸಿ.ತಾಲ್ಲೂಕು ಪಂಚಾಯತ್ ಇಓ ಸತೀಶ್ ಇವರ ವರದಿ ಆಧರಿಸಿ ಸಿಇಓ ಸೋಮಶೇಖರ್ ಕಾರ್ಯದರ್ಶಿ ಹರ್ಷವರ್ಧನ್ ಸಸ್ಪೇಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading