ನಾಯಕನಹಟ್ಟಿ:
‘ಪ್ರಜಾಪ್ರಭುತ್ವದ
ಪವಿತ್ರ
ಗ್ರಂಥ
ಸಂವಿಧಾನವನ್ನು
ನಾವೆಲ್ಲರೂ ಗೌರವಿಸಬೇಕು’ ಎಂದು ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ.ಎನ್. ಮುತ್ತಯ್ಯ.
ತಿಳಿಸಿದರು.

ಹೋಬಳಿಯ ಇಲ್ಲಿನ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ
ಅವರು ಮಾತನಾಡಿದರು.
‘ಭಾರತದಲ್ಲಿ
ಧರ್ಮ,
ಹಲವಾರು
ಜಾತಿ, ಮತ, ಪಂಥಗಳಿದ್ದರೂ ಎಲ್ಲ ಧರ್ಮಗಳ ಬೇರೆಯಾಗಿದ್ದರೂ, ಗ್ರಂಥಗಳು ಭಾರತೀಯರೆಲ್ಲರಿಗೂ ಒಂದೇ ಧರ್ಮ
ಗ್ರಂಥ ಅದುವೇ ನಮ್ಮ ಸಂವಿಧಾನ.
ಸಹಬಾಳ್ವೆ ನಡೆಸುವುದೇ ನಮ್ಮ ಕರ್ತವ್ಯವಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಪಿ.ಎಂ. ಪೂರ್ಣ ಓಬಯ್ಯ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯರಾದ ಪಿ ಬಿ ಮುತ್ತಯ್ಯ, ಪಿಡಿಒ ರಾಜಣ್ಣ, ಗ್ರಾಮಸ್ಥರಾದ ಎಸ್ ಜಿ ಸಣ್ಣ ಬೋರಯ್ಯ, ನಿಂಗರಾಜ್, ಎಂ.ಬಿ. ಸಣ್ಣ ಬೋರಯ್ಯ,ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಬಿ ವಿಶ್ವನಾಥ್, ಸಹ ಶಿಕ್ಷಕರಾದ ಸತೀಶ್ ಬಾಬು, ಜ್ಯೋತಿ, ಸಂಜೀವಿನಿ, ಜಯಚಿತ್ರ, ಅನಿತಾ, ಅಬ್ದುಲ್ ಮುಜೀಬ್, ದೈಹಿಕ ಶಿಕ್ಷಕ ತಿಪ್ಪೇಸ್ವಾಮಿ, ಬೋಧಕೇತರಾದ ಹರೀಶ್, ನಿಂಗರಾಜ್ ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.