September 15, 2025
Screenshot_20241125_163727.png

ಚಳ್ಳಕೆರೆ ನ.25

ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಊರಿಗೆ ತೆರಳುವಾಗ ಕಾರು ಬೈಕ್ ಡಿಕ್ಕಿ ಕಾರಿನಲ್ಲಿದ್ದ ಹೆಣ್ಣು ಮಗು ಸಾವು.
ಗೌರಿಬೀದನೂರು ಮೂಲದವರು ರಾಂಪುರ ಗ್ರಾಮಕ್ಕೆ ಸಂಬಂಧಿಕರ ವಿವಾಹ ಮುಗಿಸಿಕೊಂಡು ಗೌರಿಬೀದನೂರಿಗೆ ಹೋಗುವಾಗ ವೀರದಿಬ್ಬನಹಳ್ಳಿ ಸಮೀಪ ಬೈಕ್ ಸವಾರ ಅಡ್ಡ ಬಂದಿದ್ದು ಬೈಕ್ ಸವಾರನ ತಪ್ಪಿಸಲು ಹೋಗಿ ಡಿವೈಡರ್ ಗೆ ಕಾರು ಡಿಕ್ಕಿಯಾಗಿಬಪಲ್ಟಿಯಾಗಿದ್ದು ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಖಾಸಗಿ ಪೈನಾಸ್ಸ್ ವ್ಯಕ್ತಿಗಳು ಕಾರನ್ನು ಎತ್ತಿ ಅದರಲ್ಲಿದ್ದವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಗಂಭೀರ ಗಾಯಗೊಂಡ ಬಾಲಕಿ ಮೌನೀಷ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದು ಮೂರು ಜನ ಗಾಯಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಳ್ಳಕೆರೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading