December 14, 2025
Screenshot_20241025_134601.png

ಚಳ್ಳಕೆರೆ ಅ24 ಸೇತುವೆ ಕಾಮಗಾರಿ ಬಳಿ ತಾತ್ಕಾಲಿ ರಸ್ತೆ ಮಾಡಿದ್ದು ಮಳೆಯಿಂದ ಬಸ್ ನೀರಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ಚಳ್ಳಕೆರೆ ತಾಲೂಕಿನ ಚಿಕ್ಕಂದುರೆ ಗ್ರಾಮದ ಬಳಿ ಹಳ್ಳಕ್ಕೆ ಸೇತುವೆ ಕಾಮಗಾರಿ ನಡೆಯುತ್ತಿದ್ದು ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿ ಮಳೆಯಿಂದಾಗಿ ಕೆರೆ ಕೋಡಿ ಬಿದ್ದು ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ಚಿತ್ರದುರ್ಗ.ಸೊಂಡೆಕೆರೆ.ಜೆ ಎನ್ ಕೋಟೆ.ಮಧುರೆ ಮಾರ್ಗವಾಗಿ ಚಳ್ಳಕೆರೆ ಬರುತ್ತಿದ್ದ ಖಾಸಗಿ ಬಸ್ ರಸ್ತೆಯ ನೀರಿನಲ್ಲಿ‌ ಸಿಕ್ಕಿ ಹಾಕಿಕೊಂಡಿದ್ದು ಪ್ರಯಾಣಿಕರಿಗೆ ಜೀವ ಭಯವಾಗಿದ್ದು ಸದ್ಯ ಯಾವುದೇ ಅನಾವುತ ಸಂಭವಿಸಿಲ್ಲ‌ ಬಸ್ಸಿನಲ್ಲಿದ್ದ ಪ್ರಾಣಿಕರು ಬಸ್ಸಿನಿಂದ ಕೆಳಗಿಳುದು ಬರುತ್ತಿದ್ದ ದೃಶ್ಯ ಕಂಡು ಬಂತು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading