ಚಳ್ಳಕೆರೆ ಡಿ.24
ತಾಲೂಕಿನ ಕರೀಕೆರೆ ಗ್ರಾಮದ ಶ್ರೀಚಿದಾನಂದೇಶ್ವರಸ್ವಾಮಿ ಕಾರ್ತೀಕೋತ್ಸವ ಹಾಗೂ ರಂಗವ್ವನಹಳ್ಳಿ ಗ್ರಾಮದ ಶ್ರೀ ಜಲಗಂಗಮ್ಮ ದೇವಿ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ
ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ಪೂಜೆ ಸಲ್ಲಿಸಿ ಮಾತನಾಡಿದರು.



















ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಮೇಶ್ ಗೌಡ, ಬಡಗಿ ಪಾಪಣ್ಣ, ಜಿಲ್ಲಾ ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯ ರಂಗಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ರೆಡ್ಡಿ, ಸದಸ್ಯರಾದ ದುರುಗೇಶ್, ಶಿವಮೂರ್ತಿ, ಚನ್ನವೀರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಮುಖಂಡರಾದ ಬಿ ಎಸ್ ಟಿ ಮಂಜುನಾಥ್ .ಧನಂಜಯರೆಡ್ಡಿ. ಭೀಮರೆಡ್ಡಿ.ಕೃಷ್ಣಪ್ಪ.ರಮೇಶ್.ಓಬಳೇಶ್ .ಸುದರ್ಶನ ರೆಡ್ಡಿ, ಓಬಳೇಶ್, ಗುಜ್ಜಾಪ್ಪ, ವೆಂಕಟೇಶ್, ಕೃಷ್ಣಾರೆಡ್ಡಿ, ಮೂರ್ತಿ, ದಾದಾಪಿರ್ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.