ಚಳ್ಳಕೆರೆ;
ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಗೌರಿ ಹಬ್ಬಕ್ಕೆ ಶನಿವಾರ ದಂಡಿನ ಕುರುಬರಹಟ್ಟಿಯಿಂದ ಕುಟುಂಬಸ್ಥರ ಜತೆಗೆ ಬಂದಿದ್ದ ವಿ. ಮನ್ವಿತ್ ಬಾಲಕನಿಗೆ ಗ್ರಾಮದ ಬಸ್ಸ್ಟಾಂಡ್ ಬಳಿ ಅಪಘಾತವಾಗಿದ್ದು, ಗಂಭೀರ ಗಾಯಗೊಂಡಿರುವ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಹಾರೈಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಎಂಎಲ್ಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪರಶುರಾಂಪುರ ಕಡೆಯಿಂದ ದೊಡ್ಡೇರಿ ಮಾರ್ಗವಾಗಿ ಚಳ್ಳಕೆರೆಗೆ ಹೋಗುತ್ತಿದ್ದ ಟೆಂಪೋ ಚಾಲಕನ ನಿರ್ಲಕ್ಷö್ಯದಿಂದ ಈ ಅಪಘಾತ ನಡೆದಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.