March 17, 2026

Day: October 24, 2024

ಚಳ್ಳಕೆರೆ ಅ.24 ಮಳೆಬಂದು ಕೆರೆಯಲ್ಲಿ ಮುಳುಗಡೆಯಾಗಿರುವ ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ಬೀರುವುದರಿಂದ ಜನರಿಗೆ ಶುದ್ದವಾದ ಕುಡಿಯುವ ನೀರು...
ನಾಯಕನಹಟ್ಟಿ:: ಅ.24.ಅತಿಯಾದ ಮಳೆಯಿಂದ ಈರುಳ್ಳಿ ಕೊಳೆತು ಹಾಳಾಗಿದ್ದು ಸರಜ್ವನಹಳ್ಳಿ ರೈತ ಜಿ.ಒ.ಬೋರಯ್ಯ ಕಂಗಲಾಗಿದ್ದಾನೆ. ಹೌದು ಇದು ಹೋಬಳಿಯ ನಲಗೇತನಹಟ್ಟಿ...
ಹಿರಿಯೂರು:ಮಧ್ಯಕರ್ನಾಟಕದ ಜನರ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಶುಕ್ರವಾರ 125.60 ಅಡಿಗೆ ಏರಿಕೆಯಾಗಿದೆ. ವಾಣಿವಿಲಾಸ ಸಾಗರ...
ಹಾಸನ.ಅ.24ಹಾಸನ ಜಿಲ್ಲೆಯ 38 ಪರೀಕ್ಷಾ ಕೇಂದ್ರಗಳಲ್ಲಿ ಅ.27 ರಂದು ತಾಲ್ಲೂಕಿನ 03 ಪರೀಕ್ಷಾ ಕೇಂದ್ರಗಳಲ್ಲಿ ಅ..26 ನಡೆಯುವ ಗ್ರಾಮ...
ಹಾಸನ ಅ.24 ಹಾಸನಾಂಭ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ನಗರದ ಎಲ್ಲೆಡೆ ದೀಪಲಂಕಾರವನ್ನು ಮಾಡಲಾಗಿದ್ದು ಇದನ್ನು ವೀಕ್ಷಿಸಲು ಡಬಲ್ ಡೆಕರ್...
ಕಾರ್ಯಕ್ಷೇತ್ರದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ-ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್ ಚಿತ್ರದುರ್ಗ ಅ.24:ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ...
ಚಿತ್ರದುರ್ಗ ಅ.24:ಸಾಂಕ್ರಾಮಿಕ ಕಾಲುಬಾಯಿ ರೋಗ ಹರಡದಂತೆ ತಡೆಯಲು, ತಪ್ಪದೇ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಜಿ.ಪಂ.ಸಿಇಓ...
ನಾಯಕನಹಟ್ಟಿ ಅ.24:ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಮುಕ್ತ...
ಚಿತ್ರದುರ್ಗ. ಅ.24:ವೈಜ್ಞಾನಿಕವಾಗಿ ತುಂತುರು ಮತ್ತು ಹನಿ ನೀರಾವರಿ ಪದ್ದತಿಗಳ ಅಳವಡಿಕೆಯಿಂದ ಕೃಷಿಯಲ್ಲಿ ಶೇ.30-40ರಷ್ಟು ನೀರಿನ ಉಳಿತಾಯವಾಗುತ್ತದೆ. ಇದರಿಂದ ನೀರಿನ...