ನಾಯಕನಹಟ್ಟಿ. ಡಿ.23. ದೇಶದ ಪ್ರತಿಯೊಬ್ಬ ಪ್ರಜೆಗೆ ಪ್ರಕೃತಿ ಪರಿಕ್ಷಣಾ ಪರೀಕ್ಷೆ ಮಾಡಲು ಪ್ರಧಾನಿ ನರೇಂದ್ರ ಮೋದಿಜಿ ಅವರ ಬಹುದೊಡ್ಡ ಕನಸಾಗಿದೆ ಎಂದು ಬಾಪೂಜಿ ಮೆಡಿಕಲ್ ಕಾಲೇಜಿನ ವೈದ್ಯ ಅಕ್ಷತ್ ಹೇಳಿದ್ದಾರೆ.
ಅವರು ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ಆವರಣದಲ್ಲಿ
ಚಳ್ಳಕೆರೆಯ ಬಾಪೂಜಿ ಮೆಡಿಕಲ್ ಕಾಲೇಜ್ ವತಿಯಿಂದ ದೇಶದ ಪ್ರಕೃತಿ ರಕ್ಷಣಾ ಅಭಿಯಾನಕ್ಕೆ ಸೋಮವಾರ ಪಟ್ಟಣದ ಒಳಮಟ್ಟ ಮತ್ತು ವಾಲ್ಮೀಕಿ ವೃತ್ತ ಹಾಗೂ ಹೊರಮಠ ಸೇರಿದಂತೆ ಪಟ್ಟಣದ ಅಭಿಯಾನಕ್ಕೆ ಚಾಲನೆ ನೀಡಿ
ಮಾತನಾಡಿದರು. ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರಿಂದ ಆ ಯೋಜನೆ ಆಗಿರುವ ಪ್ರಕೃತಿ ಪರಿಕ್ಷಣಾ ಆಯೋಜಿಸಲಾಗಿದೆ ಆದ್ದರಿಂದ ಪ್ರತಿಯೊಬ್ಬ ಪ್ರಜೆಯು ಪ್ರಕೃತಿಪರಿಕ್ಷಣ ಪರೀಕ್ಷೆಯನ್ನು ಮಾಡಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು



ಇದೇ ಸಂದರ್ಭದಲ್ಲಿ ಚಳ್ಳಕೆರೆ ಬಾಪೂಜಿ ಮೆಡಿಕಲ್ ಕಾಲೇಜಿನ ವೈದ್ಯರಾದ ರಾಜೀವ, ಭಾವನ,ಅಪ್ರಿನ್, ದಿವ್ಯ, ಅರ್ಚನಾ, ಚಿರಂಜೀವಿ, ಚೇತನ, ಋಷಿಕೇಶ್, ಆಕಾಶ್, ಹರೀಶ್, ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.