ಪ್ರತಿಭಾ ಪುರಸ್ಕಾರ ಹಾಗೂ ಭೀಮೋತ್ಸವ ಕಾರ್ಯಕ್ರಮಕ್ಕೆ ಪ್ರಭಾಕರ ಮ್ಯಾಸ ನಾಯಕ ವೈಯಕ್ತಿಕವಾಗಿ ಧನಸಹಾಯ
ಮೊಳಕಾಲ್ಮುರು ಸಮಾಜ ಪರಿವರ್ತನಾ ವೇದಿಕೆ ವತಿಯಿಂದ ಆಯೋಜಿಸಿರುವ ಸಂವಿಧಾನ ದಿನಾಚರಣೆ ನಿಮಿತ್ತ ಭೀಮೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಪ್ರಭಾಕರ ಮ್ಯಾಸನಾಯಕ ಅವರು ದೇಣಿಗೆ ನೀಡಿ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ದೇವಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರು ವಡೇರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಸವರಾಜು, ಮುಖಂಡರಾದ ರುದ್ರಯ್ಯ ಜೀ, ತಿಪ್ಪೇಸ್ವಾಮಿ ವಿಜಯ ದೇವರಕೊಂಡ ಚಂದ್ರಪ್ಪ ಘಟಪರ್ತ ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
About The Author
Discover more from JANADHWANI NEWS
Subscribe to get the latest posts sent to your email.