December 14, 2025
IMG-20241022-WA0283.jpg

ಚಳ್ಳಕೆರೆ ಅ.22

ದನ ಮೇಹಿಸಲು ಹೋದ ಮೂರು ಜನರು ನೀರುಪಾಕಾಗುತ್ತಿರುವುದನ್ನು ರಕ್ಷಣೆ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಹೌದು ಇದು ಚಳ್ಳಕೆರೆ ತಾಲೂಕಿನ ಅಜ್ಜನಹಳ್ಳಿ ಗ್ರಾಮದ ಮೂರು ಜನರು ದನಗಳನ್ನು ಮೇಹಿಸಲು ಹೋದಾಗ ಸಂಜೆ ಮೂರು ಗಂಟೆ ಸುಮಾರಿನಲ್ಲಿ ಏಕಾಏಕಿ ಹಳ್ಳ ರಭಸವಾಗಿ ಹರಿಯಿತ್ತಿದ್ದು ನೀರಿನಲ್ಲಿ‌ ಸಿಕುಕಿದ್ದು ಗ್ರಾಮಸ್ಥರು ಅಗ್ಗದ ಸಹಾಯದಿಂದ ರಕ್ಷಸಲು ಮುಂದಾಗಿ ಅಗ್ನಿಶಾಮಕ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿದಾಗ ಸಮಯಕ್ಕೆ ಸರಿಯಾಗಿ ಬಂದು ಮೂರು ಜನರನ್ನು ಪ್ರಾಣಾಪಯದಿಂದ ರಕ್ಷಣೆ ಮಾಡಿದ್ದು ಅಜ್ಜನಹಳ್ಳಿ ಗ್ರಾಮದ ರಸ್ತೆ ಸಂಚಾರ ಸ್ಥಗಿತಗೊಂಡಿ ಚಳ್ಳಕೆರೆ ಮಾರ್ಗವಾಗಿ‌ಬರಲು ಸಾಧ್ಯವಾಗದಂತಾಗಿ.

ಅಜ್ಜನಹಳ್ಳಿ ಗ್ರಾಮದ ಹಳ್ಳದಲ್ಲಿ ನೀರಿನಲ್ಲಿ ಸಿಲುಕಿದ್ದ ಮೂರು ಜನರ ರಕ್ಷಣೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading