ಹಿರಿಯೂರು ಅ22 , ಮಾಜಿ ಸಚಿವ ದಿ.ಕೆ.ಹೆಚ್ .ರಂಗನಾಥ್ ಜನ್ಮದಿನದ ಅಂಗವಾಗಿ ಹಿರಿಯ ನಾಗರೀಕರಿಗೆ ಬಟ್ಟಿ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಜನ್ಮದಿನಾರಣೆ ಮಾಡಿದರು.
ಮಾಜಿ ಸಚಿವ ದಿ.ಕೆ.ಹೆಚ್ ರಂಗನಾಥ್ ರವರ 98ನೇ ಹುಟ್ಟು ಹಬ್ಬದ ಪ್ರಯುಕ್ತ ಪೂಜೆಸಲ್ಲಿಸಿ ನಂತರ ಭೀಮ ಬಂಡೆ ಬಳಿ ಇರುವ ಶುಭೋದಯ ವೃದ್ಧಾ ಶ್ರಮದಲ್ಲಿ ವಯೋವೃದ್ಧರಿಗೆ ಊಟ ಹಾಗೂ ಬಟ್ಟೆವಿತರಿಸಲಾಯಿತು.ಕಾರ್ಯಕ್ಕೆ ರಾಜ್ಯ ಕೆ.ಪಿಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್ ಕುಮಾರ್ ಹಾಗೂದಿ.ರಂಗನಾಥ್ ಪುತ್ರಿ ಗೋಧಾವರಿ ವಿಜಯ್ ಕುಮಾರ್ ಮತ್ತು ಜಿಲ್ಲಾ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ಕೆ.ದೇವರಾಜ್. ಜಿಲ್ಲಾ ಕಾಂಗ್ರೇಸ್ ನ ಉಪಾಧ್ಯಕ್ಷ ಬಿ.ಎ. ಪರಮೇಶ್ವರಪ್ಪ ಎಂ.ಪಿ. ರಾಧಕೃಷ್ಣ ದೊಡ್ಡಮನಿ ಹಾಗೂ ಅಭಿಮಾನಿಗಳಿದ್ದರು.












About The Author
Discover more from JANADHWANI NEWS
Subscribe to get the latest posts sent to your email.