January 30, 2026
FB_IMG_1737548752699.jpg

ಹಿರಿಯೂರು ಜ.22ಇಂದು ವಿವಿಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದಂತ ಡಿ ಸುಧಾಕರ್ ಸಾಹೇಬರ ನೇತೃತ್ವದಲ್ಲಿ23-1-25 ರ ಗುರುವಾರ ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದಂತಹ ಸನ್ಮಾನ್ಯ ಸಿದ್ದರಾಮಯ್ಯ ಸಾಹೇಬ್ರವರು ಉಪಮುಖ್ಯಮಂತ್ರಿಗಳಾದಂತ ಸನ್ಮಾನ್ಯ ಡಿಕೆ ಶಿವಕುಮಾರ್ ಸಾಹೇಬ್ರ ರವರು ಆಗಮಿಸಲಿದ್ದು ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆಯನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗಳಾದಂತ ವೆಂಕಟೇಶ್ ರವರು ಮಾಡಿದರು ಈ ಸಂದರ್ಭದಲ್ಲಿ ಹಿರಿಯೂರ್ ತಾಲೂಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತ ಖಾದಿ ಜಿ ರಮೇಶ್ ರವರು ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷರಾದ ಕೃಷ್ಣ ಮೂರ್ತಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದಂತಹ ನಾಗೇಂದ್ರ ನಾಯಕ ರವರು ಕಂದಿಕೆರೆ ಸುರೇಶ್ ಬಾಬು ರವರು ಅಶೋಕ್ ರವರು ಸ್ಥಳೀಯ ಮುಖಂಡರಾದಂತ ನಾಗರಾಜ್ ಶಮ್ಮುರವರು ಫಕ್ರುದ್ದೀನ್ ರವರು ತರಕಾರಿ ಆಯುಬ್ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading