
ಚಿತ್ರದುರ್ಗ ಜಿಲ್ಲೆಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ದುರ್ಗನ್ ಸ್ಪೋರ್ಟ್ಸ್ ಸಿಟಿ ರನ್ ಮ್ಯಾರಥಾನ್ನಲ್ಲಿ
ಸುಮಾರು ಕು 200 ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು
ಈ ಒಂದು ಕ್ರೀಡೆಯಲ್ಲಿ ವರರಾಜ್ಯದಿಂದಾನು ಸಹ ಬಂದು ಭಾಗವಹಿಸಿದ್ದಾರೆ ತಮಿಳುನಾಡು ತೆಲಂಗಾಣ ಬಿಹಾರ್ ಹಾಗೂ ಮಹಾರಾಷ್ಟ್ರದಿಂದ ಬಂದು ಭಾಗವಹಿಸಿದ್ದಾರೆ,
ಈ ಒಂದು ಕ್ರೀಡೆಯಲ್ಲಿ 10 ಕಿ.ಮೀ 5 ಕಿ.ಮೀ ಹಾಗೂ 3 km ಓಟದ ಮ್ಯಾರಥಾನ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು,
ಈ ಕಡೆಯಲ್ಲಿ ಗೆದ್ದವರಿಗೆ ಪ್ರಥಮ ದ್ವಿತೀಯ ತೃತೀಯ ನಗದು ಬಹುಮಾನವನ್ನು ನೀಡಲಾಗಿತ್ತು
ಈ ಕಡೆಯಲ್ಲಿ ಗೆದ್ದವರಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನವನ್ನು ನಗದು ಬಹುಮಾನವನ್ನು ನೀಡಲಾಗಿತ್ತು
ಈ ಒಂದು ಕ್ರೀಡಾಕೂಟಕ್ಕೆ ಮುಖ್ಯ ಅಧ್ಯಕ್ಷತೆಯಾಗಿ ನವೀನ್ ಜಿಪಿ ಅಪ್ಪು ಸಿಮೆಂಟ್ಸ್ ಅಂಡ್ ಪೇಂಟ್ಸ್ ಹಾರ್ಡ್ವೇರ್ಸ್ ಹಾಗೂ ದುರ್ಗನ್ಸ್ ಅಕಾಡೆಮಿ ಅಧ್ಯಕ್ಷರು,

ಹಾಗೆ ಚಿತ್ರದುರ್ಗ ಡಿವಿಜನ್ ಜೆ ಎಸ್ ಡಬ್ಲ್ಯೂ ಸಿಮೆಂಟ್ ಮಲ್ಲಿಕಾರ್ಜುನ್ ಕೆ ಇವರು 5km ಕಿಲೋಮೀಟರ್ 10km ಕಿಲೋಮೀಟರ್ ಓಟಕ್ಕೆ ಚಾಲನೆಯನ್ನು ನೀಡಿದ್ದರು
ಹಾಗೆ ವೇದಾಂತ್ ಜನರಲ್ ಯೂನಿಯನ್ ಸೆಕ್ರೆಟರಿ ಉಮಾಪತಿ T R ಅವರು ಇನ್ನೊಬ್ಬರು 3km ಕಿಲೋಮೀಟರ್ ಓಟಕ್ಕೆ ಚಾಲನೆಯನ್ನು ನೀಡಿದ್ದರು
ದುರ್ಗನ್ ಅಥ್ಲೆಟಿಕ್ಸ್ ಅಕಾಡೆಮಿ ಇವರು ಆಯೋಜಕರು
About The Author
Discover more from JANADHWANI NEWS
Subscribe to get the latest posts sent to your email.