ಚಳ್ಳಕೆರೆ ನ.21
ಶ್ರೀ ಶಾರದ ಮಂದಿರ ವಿದ್ಯಾಸಂಸ್ಥೆ ಬೆಳಗೆರೆ ನಾರಾಯಣಪುರ ಇವರು ದಿ.ಕುಸುಮಾ ನಾಯಕ ಸ್ಮಾರಕದ ಸ್ಮರಣಾರ್ಥವಾಗಿ ಏರ್ಪಾಡಿಸಿದ ಭಾಷಣ ಸ್ಪರ್ಧೆಯಲ್ಲಿ ಕೌಸರ್ ಪಿ.ಕೆ ದ್ವಿತೀಯ ಸ್ಥಾನದೊಂದಿಗೆ ೨೦೦೦ ನಗದು ಬಹುಮಾನ ಮತ್ತು ಶಾಲೆಗೆ ರೊಲಿಂಗ್ ಶೀಲ್ಡ್ ನ್ನು ಸತತ ಎರಡನೇ ಬಾರಿಗೆ ಗಳಿಸುವ ಮೂಲಕ ಕೌಸರ್ ಪಿ.ಕೆ ಮತ್ತು ಹರಿಪ್ರಿಯ ಎಸ್. ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷರಾದ ಶ್ರೀ ರಾಜೇಶ್ ಗುಪ್ತ ಅವರು, ಕಾರ್ಯದರ್ಶಿಗಳಾದ ಶ್ರೀ ದಯಾನಂದ ಪ್ರಹ್ಲಾದ್ ಮತ್ತು ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಆಡಳಿತ ಅಧಿಕಾರಿಗಳು ಮತ್ತು ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ


About The Author
Discover more from JANADHWANI NEWS
Subscribe to get the latest posts sent to your email.