ಚಳ್ಳಕೆರೆ ಡಿ.20 ಅಕ್ರಮ ಮದ್ಯಸಾಗಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೋಲಿಸರು ದಾಳಿ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಮತ್ಸಮದ್ರ ಗ್ರಾಮದ ಅಂಜಿನಪ್ಪ ( 55 ) ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನು ಮಾಡಿದ ವಿವಿಧ ಬ್ರಾಂಡ್ ಗಳಿಂದ ಒಟ್ಟು- 14.760 ಲೀಟರ್ ಮಧ್ಯ ಮತ್ತು 7.800 ಲೀಟರ್ ಬಿಯರ್ ಅನ್ನು ವಶಪಡಿಸಿಕೊಂಡು ಅಬಕಾರಿ ಖಾಯ್ದೆಯಡಿಯಲ್ಲಿ ಸಂಗ್ರಹಿಸಿಟ್ಟದ್ದ ಮದ್ಯವನ್ನು ವಶಕ್ಕೆ ಪಡೆದು ಪ್ರಕರಾ ದಾಖಲಿಸಿದ್ದಾರೆ.
ದಾಳಿಯಲ್ಲಿ ಸಿ.ನಾಗ ರಾಜು, ಅಬಕಾರಿ ನಿರೀಕ್ಷಕರು, ಟಿ ರಂಗಸ್ವಾಮಿ ಅಬಕಾರಿ ಉಪ ನಿರೀಕ್ಷಕರು-1 ಡಿ.ಟಿ ತಿಪ್ಪಯ್ಯ ಅಬಕಾರಿ ಉಪ ನಿರೀಕ್ಷಕರು -2, ಹಾಗೂ ಅಬಕಾರಿ ಮುಖ್ಯ ಪೇದೆಗಳಾದ ನಾಗರಾಜ ಎನ್, ಟಿ ಸೋಮಶೇಖರ ಹಾಗೂ ಅಬಕಾರಿ ಪೇದೆ ದರ್ಶನ್ ಕುಮಾರ್ ಭಾಗವಹಿಸಿದ್ದರು
About The Author
Discover more from JANADHWANI NEWS
Subscribe to get the latest posts sent to your email.