
ಚಳ್ಳಕೆರೆ ನ.20.
ಇತ್ತೀಚೆ ನಗರದದಲ್ಲಿ ಕಳ್ಳತನ ದರೋಡೆಗಳ ನಡೆದರೂ ಸಹಬನಗರದಲ್ಲಿ ಸಿ.ಸಿ ಕ್ಯಾಮರ ಅಳವಡಿಸುಂತರ ಬೃಹತ್ ಪ್ರತಿ ಭಟನೆಗೆ ರಕ್ಷಣೆ ಕೊಡುವಂತೆ ವೃತ್ತ ನಿರೀಕ್ಷಕರಿ ಮನವಿ ನೀಡಿರುವುದು ಬೆಳಕಿಗೆ ಬಂದಿದೆ.
ಹೌದು ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿರುವ ಸಿಸಿ ಕ್ಯಾಮಗಳು ಕೆಟ್ಟು ಹೋಗಿ ಸುಮಾರು ವರ್ಷಗಳೇ ಕಳೆದರೂ ದುರಸ್ಥಿ ಕಾಣದೆ ಇರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಸರಗಳ್ಳತನ. ಮನೆ ದರೋಡೆ. ದ್ವಿಚಕ್ರವಾಹನ ಕಳವು ಪ್ರಕರಣಗಳು ಹೆಚ್ಚಾಗಿ ಅಪರಾದ ಕೃತ್ಯ ಮಾಡಿದವರನ್ನು ಪತ್ತೆ ಮಾಡಲು ಸಮಸ್ಯೆಯಾಗಿದ್ದು ನಗರಸಭೆ ವ್ಯಾಪ್ತಿ ಸಿ.ಸಿ ಕ್ಯಾಮರ ಅಳವಡಿಸುವಂತೆ ಡಿ 9-ಸೋಮವಾರದಿಂದ ಚಳ್ಳಕೆರೆ ನಗರಸಭೆ ಕಚೇರಿ ಮುಂಭಾಗ
ಹಮ್ಮಿಕೊಂಡಿರುವ ಅನಿರ್ದಿಷ್ಟ ಅವಧಿಯ ಪ್ರತಿಭಟನೆಗೆ ಸೂಕ್ತ ರಕ್ಷಣೆ ನೀಡುವಂತೆ ಪಟೇಲ್ ಕೆ.ಬಿ. ಕೃಷ್ಣಗೌಡ
ಜಜೆಪಿ ಮುಖಂಡ ವೃತ್ತ ನಿರೀಕ್ಷರಿಗೆ ಮನವಿ ಮಾಡಿಕೊಂಡಿದ್ದಾರೆ.

About The Author
Discover more from JANADHWANI NEWS
Subscribe to get the latest posts sent to your email.