
ಚಳ್ಳಕೆರೆ : ಈ ಬಾರಿಯ ಖೇಲ್ ಇಂಡಿಯಾ ಬಿಚ್ ಗೇಮ್ 2025
ದಿಯುನ ಗೇಹಲ್ ಬೀಚ್ ನಲ್ಲಿ ನಡೆಯುತ್ತಿದೆ. ಗೇಹಲ್ ಬೀಚ್ ನಲ್ಲಿ ಆಯೋಜನೆ ಮಾಡಿರು ಬಿಚ್ ಸೆಪ್ರಾಟ್ರಕ್ ಪಂದ್ಯಗಳ ತೀರ್ಪುಗಾರರಾಗಿ ಚಳ್ಳಕೆರೆಯ ಶ್ರೀನಿವಾಸ್ ಮರವಾಯಿ ತೆರಳಿದ್ದಾರೆ. ದಿಯುನ ಗೇಹಲ್ ಬೀಚ್ ನಲ್ಲಿ 19 ರಿಂದ 24 ರ ವರೆಗೆ ಬೀಚ್ ಸೆಪ್ರಾಟ್ರಕ್ ಪಂದ್ಯಗಳು ನಡೆಯಲಿವೆ. ಶ್ರೀನಿವಾಸ್ ಎಂ.ವಿ ಅವರು ಚಳ್ಳಕೆರೆ ನಗರದ ಮಾಕಂಸ್ ಶಾಲೆಯಲ್ಲಿ ದೈಹಿಕಶಿಕ್ಷಕರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಶ್ರೀನಿವಾಸ್ ಸೆಪ್ರಾಟ್ರಕ್ ತೀರ್ಪುಗಾರರಾಗಿ ತೆರಳಿರುವುದು ಹೆಮ್ಮೆಯ ಸಂಗತಿ. ಇನ್ನು ಶಾಲಾ ಶಿಕ್ಷಕರು, ಅಶೋಕ ಸ್ಪೋರ್ಟ್ಸ್ ಕ್ಲಬ್ ನ ಆಟಗಾರರು ಮತ್ತು ಸ್ನೇಹಿತರು ಸಂಭ್ರಮಿಸಿದ್ದಾರೆ…









About The Author
Discover more from JANADHWANI NEWS
Subscribe to get the latest posts sent to your email.