
ಚಳ್ಳಕೆರೆ ಅ.19
ಚಳ್ಳಕೆರೆ : ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗ್ರಾಮೀಣ ರಸ್ತೆ ಸಂಪರ್ಕಗಳು ಕೆಸರು ಗದ್ದೆಯಾಗಿವೆ
ಹೌದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂ ವಿಧಾನಬಸಭಾ ಕ್ಷೇತ್ರ ವ್ಯಾಪ್ತಿಯ ಆಂದ್ರಗಡಿಭಸಗಕ್ಕೆ ಹೊಂದಿಕೊಂಡ ರೇಣುಕಾಪುರದಿಂದ ಬಸಾಪುರಕ್ಕೆ ಹೋಗುವ ರಸ್ತೆ ನಿರ್ವಹಣೆಯಿಲ್ಲದೆ ಇತ್ತೀಚೆಗೆ ಸುರಿದ
ಮಳೆಯಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದು,
ಎತ್ತಿನ ಗಾಡಿ, ದ್ವಿಚಕ್ರವಾಹನ ಸಂಚಾರಕ್ಕೆ ಕಿರಿ
ಕಿರಿಯಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ
ಅಧಿಕಾರಿಗಳನ್ನು ಹದಗೆಟ್ಟ ರಸ್ತೆಗೆ ಡಾಂಬರೀಕರಣ
ಮಾಡಿಸುವಂತೆ ವಿದ್ಯಾರ್ಥಿಗಳು ಹಾಗೂ ಬಸಾಪುರ
ಗ್ರಾಮಸ್ಥರು ಆಗ್ರಹಿಸಿದ್ದಾರೆ.



About The Author
Discover more from JANADHWANI NEWS
Subscribe to get the latest posts sent to your email.