July 13, 2025

Day: May 19, 2025

ಚಿತ್ರದುರ್ಗ/ದಾವಣಗೆರೆ ಮೇ.19. ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಮೇ.20 ರಂದು ನಡೆಯಲಿರುವ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು...
ಹಿರಿಯೂರು :ಧಾರವಾಡ ಜಿಲ್ಲೆಯಲ್ಲಿ ನಾವುಗಳು “ನಮ್ಮಕಸ-ನಮ್ಮಜವಾಬ್ದಾರಿ” ಎಂಬ ಘೋಷವಾಕ್ಯದೊಂದಿಗೆ ಕಸವನ್ನು ಪರಿಸರಕ್ಕೆ ಹಾಕದೆ ಮನೆಯಿಂದಲೇ ಪರಿಸರ ಕಾಯಕವನ್ನು ಮಾಡುತ್ತೇವೆ...
ಹೊಸಪೇಟೆಯಲ್ಲಿ ಸಿದ್ದರಾಮಯ್ಯ ಮಾಡುತ್ತಿರುವುದು ಸಾಧನಾ ಸಮಾವೇಶ ಅಲ್ಲ.ಲೂಟಿಕೋರರ ಸಮಾವೇಶ. ಈ ಸಮಾವೇಶ ಲೂಟಿಕೋರರ ಸಂತೆ. ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ...
ಚಿತ್ರದುರ್ಗ ಮೇ.19:ಗೊಲ್ಲರಹಟ್ಟಿಗಳಲ್ಲಿ ಮೌಢ್ಯಗಳನ್ನು ಆಚರಿಸುವ ಅನಿಷ್ಟ ಪದ್ಧತಿ ದೂರವಾಗಬೇಕು ಎಂದು ಲಿಂಗತಜ್ಞೆ ಡಿ.ಗೀತಾ ಹೇಳಿದರು.ಹಿರಿಯೂರು ತಾಲೂಕಿನ ಶಿಶು ಅಭಿವೃದ್ಧಿ...
ಚಿತ್ರದುರ್ಗ ರ್ಮೇ.19:ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೇ.20ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ...
ಚಿತ್ರದುರ್ಗ ಮೇ.16:ಸದೃಢ ರಾಷ್ಟ್ರ ಹಾಗೂ ಸಭ್ಯ ಸಮಾಜ ನಿರ್ಮಿಸುವಲ್ಲಿ ಯುವ ಪೀಳಿಗೆಯ ಪಾತ್ರ ಬಹುಮುಖ್ಯವಾಗಿದ್ದು, ಯುವಕರು ನಿರುದ್ಯೋಗದ ಸುಳಿಗೆ...
ಚಿತ್ರದುರ್ಗಮೇ.19:ಕೋಟ್ಪಾ-2003ರ ಕಾಯ್ದೆಯ ಕುರಿತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಚಿತ್ರದುರ್ಗ ನಗರದ ಸಂತೆ ಮೈದಾನದ ಹತ್ತಿರ ಜಿಲ್ಲಾ...
ಚಳ್ಳಕೆರೆ: ಡೆಂಗ್ಯೂ-ಚಿಕೂನ್ ಗುನ್ಯಾಕ್ಕೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆಯಾಗಲಿ ಪ್ರಸ್ತುತ ಲಭ್ಯವಿಲ್ಲ ಆದರೂ, ಜನರೂ ಭಯಪಡುವ ಅವಶ್ಯಕತೆ ಇಲ್ಲ...
ಚಳ್ಳಕೆರೆ ಮೇ 19 ನಗರ ಸ್ವಚ್ಛತೆ ಕುರಿತು ಅಧ್ಯಯನ ನಡೆಸುವ ಸಲುವಾಗಿ ನಗರಸಭಾ ಸದಸ್ಯರು ನಾಲ್ಕು ದಿನಗಳ ಕಾಲ...