ನಾಯಕನಹಟ್ಟಿ
ಜಿಲ್ಲೆಯ ಐತಿಹಾಸಿಕ ಮದ್ಯ ಕರ್ನಾಟಕದ ಪವಾಡ ಪುರುಷ ಮಾಡಿದಷ್ಟು ನೀಡುಭಿಕ್ಷೆ ಎಂಬ ವಚನ ನುಡಿದಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯಕ್ಕೆ ಆಗಮಿಸಿದ ಬಳ್ಳಾರಿ ಸಂಸದರಾದ ತುಕರಾಂ ಅವರ ಪುತ್ರ ರಘುನಂದನ್ ತುಕರಾಂ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ನಾಯಕನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಜೆ.ಆರ್.ರವಿಕುಮಾರ್ ಮತ್ತು ಪಟ್ಟಣ ಪಂಚಾಯತಿ ಸದ್ಯಸರು. ಮಾಜಿ ಗ್ರಾ.ಪಂ. ಸದಸ್ಯ ಶ್ರೀಕಾಂತ್, ಮೋಟರ್ ಪ್ರಕಾಶ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.