January 30, 2026
file736gkter9jmdbf7cge6.jpg

ಯಲ್ಲದಕೆರೆ ಫೆ.18

ಕಗ್ಗತ್ತಿನಲ್ಲಿ ಮುಳುಗಿದ ಕಳುವಳ್ಳಿ ಭಾಗದ ತೋಟದ ಮನೆಗಳು.
ಹಿoಡಸ ಕಟ್ಟೆ ಡಿವಿಜನ್ ವ್ಯಾಪ್ತಿಗೆ ಬರುವ ಎಲ್ಲಾ ತೋಟದ ಮನೆಗಳಿಗೆ (ಬೆಳಕು) ಸಿಂಗಲ್ ಪೇಸ್ ಪೂರೈಸುವಲ್ಲಿ ವಿಫಲವಾದ ಸರ್ಕಾರ. ಹಾವು ಚೇಳು ಚಿರತೆ ಹಂದಿ ಹಲವು ಕಾಡುಪ್ರಾಣಿಗಳಿಂದ ತೊಂದರೆ ಆಗುತ್ತಿದೆ. ಹಾಗೂ ತೋಟದ ಮನೆಯ ಬಹಳಷ್ಟು ನೂರಕ್ಕೆ 60 ಭಾಗ ತೋಟಗಳಲ್ಲಿ ವಾಸ ಮಾಡುತ್ತಾರೆ ಹೈನುಗಾರಿಕೆ. ಕುರಿ ಗಯಿಗಳು ರೈತಾಪಿ ಮಕ್ಕಳಿಗೂ ಶೈಕ್ಷಣಿಕ ವಿದ್ಯಾಭ್ಯಾಸಕ್ಕೂತೊಂದರೆ ಆಗುತ್ತಿದೆ
ಇದರ ಬಗ್ಗೆ ಬೆಸ್ಕಾಂ ಇಲಾಖೆ ಬೇಜವಾಬ್ದಾರಿತನ ಉತ್ತರ ನೀಡುತ್ತಿದ್ದಾರೆ
ಹಿಂದೆ ಕೊಡುತ್ತಿದ್ದ ಸಿಂಗಲ್ ಪೇಜ್ ವಿದ್ಯುತ್ತನ್ನು ಅನ್ನು ಮುಂದುವರಿಸಬೇಕಾಗಿ
ಭಾರತೀಯ ಕಿಸಾನ್ ಸಂಘವು ಆಗ್ರಹಿಸುತ್ತದೆ.
ಜಯ ಪ್ರಕಾಶ .ಆರ್ ಕೆ ಕೆ ಹಟ್ಟಿ
ಕಾರ್ಯದರ್ಶಿ ಭಾರತೀಯ ಕಿಸಾನ್ ಸಂಘ ಹಿರಿಯೂರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading