ಚಳ್ಳಕೆರೆ ಫೆ.,18.ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಒತ್ತುವರಿ ತೆರವುಗೊಳಿಸುವಂತೆ ಹಾಗೂ ಅಕ್ರಮ ಮದ್ಯಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ರೇಹಾನ್ ಪಾಷ ಎಚ್ಚರಿಕೆ ನೀಡಿದರು.
ತಾಲೂಕಿನ ಗೌರಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮದಲ್ಲಿ ಸ್ಮಶಾನಕ್ಕ ಭೂಮಿ ಮಂಜುರಾತಿ.ಚರಂಡಿ ಸೌಲಭ್ಯ ಜಾತ್ರೆ ನಡೆಯುವ ತುಂಬಲು ಪ್ರದೇಶದಲ್ಲಿ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
ದೇವಸ್ಥಾನ ಸುತ್ತ ಮುತ್ತ ಅಂಗಡಿವರು ಗಲೀಜು ಮಾಡುವುದಾಗಲಿ ಅಕ್ರಮ ಮದ್ಯಮಾರಾಟ ಮಾಡಿದರೆ ಕಾನೂನು ಕ್ರಮಜರುಗಿಸಲಾಗುವುದು ಸ್ವಚ್ಚತೆ ಕಾಪಾಡುವ ಜತೆಗೆ ರಸ್ತೆಯನ್ನು ಅಕ್ರಮಒತ್ತುವರಿ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಓಬಣ್ಣ.ಸದಸ್ಯರಾದ ಈರಣ್ಣ.ಶಶಿಕುಮಾರ್. ವಕೀಲ ಚಂದ್ರಣ್ಣ.ಮಾರಣ್ಣ. ನಾಗರಾಜ್.ರಾಜಶೇಖರ್.ಪಾಲಯ್ಯ.ಕಂದಾಯ ನಿರೀಕ್ಷಕ ಲಿಂಗೇಗೌಡ. ಸರ್ವೆಇಲಾಖೆ ಪ್ರಸನ್ನ ಇತರರಿದ್ದರು.






About The Author
Discover more from JANADHWANI NEWS
Subscribe to get the latest posts sent to your email.