ಚಳ್ಳಕೆರೆ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಕಾಲ ಹಾಗೂ ಅಕ್ಷರ ದಾಸೋಹ ಶಾಖೆಯಲ್ಲಿ ಲವಲವಿಕೆಯಿಂದ ಕರ್ತವ್ಯ ಹಕೀಮ್ (59)ಮಂಗಳವಾರ ಅವರ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಬ್ಬರು ಮಕ್ಕಳು
ಪತ್ನಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಕುಟುಂಬಕ್ಕೆ ತಾಪಂ ಇಒ ಶಶಿಧರ್. ಬಿಇಒಸುರೇಶ್. ಅಕ್ಷರದಾಸೋಹ ಸಹಾಕ ನಿರ್ದೇಶಕ ಜಿ.ಟಿ.ಮಂಜುನಾಥ್ ಹಾಗೂ ಅಪಾರ ನೌಕರ ವರ್ಗ ಸಾಂತ್ವನ ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.