ಚಳ್ಳಕೆರೆ ಅ.17 ಕೃಷಿ ಚಟುವಟಿಕೆ ಜತೆ ಹಸು ಸಾಕಾಣಿಕೆಯಿಂದ ಹೈನುಗಾರಿಕೆಯಿಂದ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.




ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮದೇ ಆದ ಕೊಡುಗೆ ನೀಡುತ್ತಿವೆ.
ರೈತರು ಗುಣ ಮಟ್ಟದ ಹಾಲು ನೀಡಿದರೆ ಉತ್ತಮ ಬೆಲೆ ದೊರೆಯುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಶು ಸಂಪಾನೆಯಲ್ಲಿ ತೊಡಗಿದೆ ಹೊಲಕ್ಕೆ ಗೊಬ್ಬರ.ಹಾಲು ಉತ್ಪಾನೆಯಿಂದ ಹಣ ಸಂಪಾದನೆ ಮಾಡಲು ಸಹಕಾರಿಗುತ್ತದೆ ಎಂದು ತಿಳಿಸಿದರು.
ಶೀಮೂಲು ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ
ಗ್ರಾಪಂ ಅಧ್ಯಕ್ಷೆ ಮಂಗಳಮ್ಮ. ಮಾಜಿ ಅಧ್ಯಕ್ಷ ಪಾತಲಿಂಗಪ್ಪ .ಹಾಗೂ ಗ್ರಾಪಂ ಸಧ್ಯರು.ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು.
ಅಧ್ಯಕಬಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕರು, ಚಿತ್ರದುರ್ಗ ಜಿಲ್ಲೆ.
– ಹಾಗೂ ಆಡಳಿತಾಧಿಕಾರಿಗಳುತಾಲ್ಲೂಕು ಪಂಚಾಯಿತಿ, ಚಳ್ಳಕೆರೆ. ಎಸ್.ಬಿ.ಚಿದಾನಂದಸ್ವಾಮಿ, ಕಾರ್ಯದರ್ಶಿ,
ಶಾರದಾ೦ಬ ಪ್ರೌಢಶಾಲೆ, ಸಿದ್ದಾಪುರ, ಚೇತನ್ ಎಸ್.ನಾಡಿಗರ, ಉಪಾಧ್ಯಕ್ಷರು, ಶಿಮುಲ್
ಜಿ.ಪಿ.ರೇವಣಸಿದ್ದಪ್ಪ, ನಿರ್ದೇಶಕರು, ಶಿಮುಲ್ ಬಿ.ಆರ್.ರವಿಕುಮಾರ್, ನಿರ್ದೇಶಕರು, ಶಿಮುಲ್
ಜಿ.ಐ.ಶೇಖರಪ್ಪ, ನಿರ್ದೇಶಕರು, ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.