ಚಿತ್ರದುರ್ಗ ಫೆ.17
ರೈತರು ಹಾಲು ಉತ್ಪಾದನೆಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಿಸಬೇಕು. ಯಂತ್ರಗಳ ನೆರವು ಪಡೆದು ಹಾಲಿನ ಗುಣಮಟ್ಟ ನಿರ್ಧರಿಸಬೇಕು. ಗುಣಮಟ್ಟದ ಹಾಲಿಗೆ ಮಾತ್ರ ಲಾಭದಾಯಕ ಬೆಲೆ ಸಿಗುತ್ತದೆ’ ಎಂದು ಶೀಮುಲ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಕಿವಿ ಮಾತು ಹೇಳಿದರು.
ಚಿತ್ರದುರ್ಗ ನಗರದ
ಹಾಲು ಒಕ್ಕೂಟ ಶೀತಲೀಕರಣ ಕೇಂದ್ರ 37 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಗತ್ಯ ಸಲಕರಣೆಗಳನ್ನುವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಹಾಲು ಒಕ್ಕೂಟದ ನಿರ್ದೇಶಕರಾದ ಜಿ.ಪಿ ರೇವಣಸಿದ್ದಪ್ಪ. ಜಿ.ಬಿ .ಶೇಖರಪ್ಪ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗಳಿಗೆ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಶೀತಲೀಕರಣ ಕೇಂದ್ರ ಚಿತ್ರದುರ್ಗ ದ ಉಪ ವ್ಯವಸ್ಥಾಪಕರಾದ ಮುಕುಂದ ನಾಯಕ್ ಹಾಗೂ ಆಡಳಿತ ಮಂಡಳಿ ಇತರರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.