ಕೆ.ಆರ್.ನಗರ(ಮೈಸೂರು ಜಿಲ್ಲೆ):
ಕೆ.ಆರ್.ನಗರ ಪಟ್ಟಣದಲ್ಲಿ ತಾಲ್ಲೂಕು ಶ್ರೀ ಭಗೀರಥ ಉಪ್ಪಾರ ಸಂಘದ ವತಿಯಿಂದ ಪ್ರಸೂತಿ ತಜ್ಞ ವೈದ್ಯೆ ಡಾ.ದಿವ್ಯತಾ, ಭಗೀರಥ ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್, ಹಿರಿಯ ಪತ್ರಕರ್ತ ಕೆ.ಟಿ.ಮಂಜುನಾಥ್, ನಿವೃತ್ತ ಇಂಜಿನಿಯರ್ ಟಿ.ಎನ್.ಶ್ರೀಧರ್, ಪೊಲೀಸ್ ಇಲಾಖೆಯ ರಮೇಶ್, ಗುರುಪ್ರಸಾದ್, ಬಿ.ಆರ್.ರವಿಕುಮಾರ್, ನಿವೃತ್ತ ಶಿಕ್ಷಕ ಕೃಷ್ಣ, ಗುತ್ತಿಗೆದಾರ
ಕೆ.ಟಿ.ನಿಂಗರಾಜು ಹಾಗೂ ನಳಿನಿ ಅವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ
ಡಿ.ರವಿಶಂಕರ್, ಎಂಎಸ್ಐಎಲ್ ಅಧ್ಯಕ್ಷರಾದ ಚಾಮರಾಜನಗರದ ಶಾಸಕ ಸಿ.ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅಡಗೂರು
ಹೆಚ್.ವಿಶ್ವನಾಥ್, ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಯು.ವೆಂಕೋಬ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ
ಟಿ.ರಾಮೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಟಿ.ಮಂಜಪ್ಪ, ಮುಖಂಡರುಗಳಾದ ಯೋಗೇಶ್, ಹೆಚ್.ಟಿ.ಪಾಂಡು, ಡಿ.ತಮ್ಮಯ್ಯ, ಮಹದೇವ, ಎಸ್.ಯೋಗಾನಂದ, ಎಂ.ಕುಮಾರಶೆಟ್ಟಿ, ರವಿ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.