
ಚಳ್ಳಕೆರೆ ನ.14
ಚಳ್ಳಕೆರೆ ನಗರಸಭೆಯ 4 ನೇ ವಾರ್ಡ್ ಸದಸ್ಯ ಕೆ.ಸಿ.ನಾಗರಾಜ್ ಸದಸ್ಯ ಸ್ಥಾನಕ್ಕೆ ತೆರವಾಗಿದ್ದ ಉಪಚುನಾವಣೆಗೆ ನಾಲ್ಕು ನಾಮಪತ್ರ ದಲ್ಲಿಕೆ.
ಕಾಂಗ್ರೆಸ್ ಪಕ್ಷದಿಂದ ಶಿಲ್ಪಮುರಳಿ ಸಲ್ಲಿಸಿದರೆ ಅರುಣ ಜಗದೀಶ್. ಮಂಜುನಾಥ್ ಬಿ.ಟಿ ಮೂರು ಜನರು ನಾಮಪತ್ರ ಸಲ್ಲಿಸಿದ್ದಾರೆ ಒಬ್ಬರು ಎರಡು ನಾಮಪತ್ರ ಸಲ್ಲಿಸಿದ್ದರು.
ಗುರುವಾರ ಅರುಣ ಜಗದೀಶ್ ಹಾಗು ಮಂಜುನಾಥ್ ಬಿ.ಟಿ ನಾಮಪತ್ರ ಹಿಂಪಡೆದಿರುವುದರಿಂದ ಕಣದಲ್ಲಿ ಕಾಂಗ್ರೆಸ್ ಪಕ್ಷದ ಶಿಲ್ಪ ಒಬ್ಬರೇ ಕಣದಲ್ಲಿ ಇರುವುದರಿಂದ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗಲಿದ್ದು ನ.,23 ರಂದು ಶಿಲ್ಪ ಮುರುಳಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಘೋಷಣೆ ಮಾಡಿ ಪ್ರಮಾಣ ಪತ್ರ ನೀಡಲಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.