
ಚಳ್ಳಕೆರೆ ನ.14
ಕುಡಿಯಲು ಹಣ ನೀಡದ ವ್ಯಕ್ತಿ ಹಾಗೂ ಬಿಡಿಸಲು ಬಂದವರಿಗೆ ಚಾಕು ಇರಿತ.
ಹೌದು ಇದು ಚಳ್ಳಕೆರೆ ನಗರದ ಬಳ್ಳಾರಿ ಸಮೀಪದ ಇಂಜಿನಿಯರ್ ಕಾಲೇಜಿನ ಆರ್ಚ್ ಮುಂದೆ ಶ್ರೀನಿವಾಸ್ ಹಾಗೂ ಚಿತ್ರಯ್ಯಮಾತನಾಡುತ್ತ ಕುಳಿತಿದ್ದಾಗ ಅದೇ ಸಮಯಕ್ಕೆ ಚಕ್ರವರ್ತಿ’ ಏಕಾಏಕಿ ಬಂದು ನನಗೆ ಕುಡಿಯಲು
ಕುಡಿಯಲು ಹಣ ಕೊಡಿ ಎಂದು ಕೇಳಿದ್ದು ನಮ್ಮ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ. ಆಗ
ಚಕ್ರವರ್ತಿಯು ಏಕಾಏಕಿ ಅವ್ಯಚ್ಯ ಶಬ್ದಗಳಿಂದ ನಿಂದಿಸಿ ಹಣ ಇಲ, ಅಂತ ಹೇಳುತ್ತೀರಾ ಎಂದು ಬಾಯಿಗೆ ಬಂದಂತೆ ಬೈದಾಡಿ
ಸಾಯಿಸುವ ಉದ್ದೇಶದಿಂದ ಶ್ರೀನಿವಾಸನಿಗೆ ಚಾಕುವಿನಿಂದ ಕತ್ತಿಗೆ ಎರಡು ಸಲ ಹಾಕಿದ್ದರಿಂದ ಶ್ರೀನಿವಾಸನಿಗೆ ಕತ್ತಿನ ಬಳಿ ಗಳು
ಗಾಯವಾಗಿರುತ್ತೆ, ಬಿಡಿಸಲು ಹೋದ ವಿರೇಶ ಹಾಗೂ ಚಿತ್ತಯ್ಯ ನಿಗೆಕತ್ತಿಗೆ ಜೋರಾಗಿ
ನೂಕಿದ್ದು, ಬಿಡಿಸಲು ಹೋದ ಚಿತ್ತಯ್ಯನಿಗೂ ಚಕ್ರವರ್ತಿ ನೂಕಿದ್ದರಿಂದ ಬಲ ಮೊಣಕಾಲು ಗಾಯವಾಗಿರುತ್ತದೆ ಎಂದು ಗಾಯಾಳು ಶ್ರೀನಿವಾಸ್ ಕಡೆಯವರು ದೂರು ನೀಡಿದ ಬೆನ್ನಲ್ಲೇ ಪಿಎಸ್ ಐ ಸತೀಶ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ ಎನ್ನಲಾಗಿದೆ.



About The Author
Discover more from JANADHWANI NEWS
Subscribe to get the latest posts sent to your email.