
ಚಳ್ಳಕೆರೆ ನ.14
ಗಾಂಜಮತ್ತಿನಲ್ಲಿ ಮೂರು ಜನರಿಗೆ ಚಾಕು ಇರಿತ ಗಂಬೀರಗಾಯಗೊಂಡ ಯುವಕ ಜಿಲ್ಲಾಸ್ಪತ್ರೆಗೆ ದಾಖಲು.
ಹೌದು ಇದು ಚಳ್ಳಕೆರೆ
ನಗರದ ಹೊರವಲಯದ ಇಂಜಿನಿಯರಿಂಗ್ ಕಾಲೇಜು ಬಳಿ ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಆರೋಪಿಚಕ್ರವರ್ತಿ ಚಿತ್ರಯ್ಯನಹಟ್ಟಿಯ ಶ್ರೀನಿವಾಸ್ (40) ಹರಿತ ಆಯುದದಿಂದ ಕತ್ತಿನ ಭಾಗಕ್ಕೆ ಹಾಕಿದ್ದು ಗಂಭೀರ ಗಾಯಗೊಂಡು ಹೆಚ್ಚಿನಚಿಕಿತ್ಸೆಗೆ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ನಾಗರಾಜ(28). ವೀರೇಶ್ (40) ಮತ್ತಿಬ್ಬರು ಗಾಯಗೊಂಡಿದ್ದು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



About The Author
Discover more from JANADHWANI NEWS
Subscribe to get the latest posts sent to your email.