ಚಳ್ಳಕೆರೆ ಅ.14 ಚಳ್ಳಕೆರೆ ಪ್ರವಾಸ ಮಂದಿರದಲ್ಲಿ ಚಳಕೆರೆ ರಂಗಭೂಮಿ ಹಾಗೂ ಮುತ್ತುರಾಜ್ ಕಲಾಬಳಗದ ವತಿಯಿಂದ ಹೆಸರಂತ ರಂಗಭೂಮಿ ಕಲಾವಿದ ಚಲನಚಿತ್ರ ಹಾಸ್ಯ ನಟರಾದ ರಾಜು ತಾಳಿಕೋಟಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನಡೆಸಲಾಯಿತು ಕಾರ್ಯಕ್ರಮದಲ್ಲಿ ರಂಗಭೂಮಿಯ ಹಿನ್ನೆಲೆ ಗಾಯಕರಾದ ಮುತ್ತುರಾಜ್ ರಂಗಭೂಮಿ ಕಲಾವಿದರಾದ ಜೋಗಿ ಬಂಗಾರಿ ಬುಡ್ನಟ್ಟಿ ಬೋರಣ್ಣ ರಾಜಣ್ಣ ಮುಂತಾದ ಕಲಾವಿದರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.