January 29, 2026
IMG-20241014-WA0158.jpg

ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿರುವ ರಂಗಯ್ಯನ ದುರ್ಗಾ ಜಲಾಶಯವು

ಅಂದಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜು ಅರಸು ರವರ ಅವಧಿಯಲ್ಲಿ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿವಂಗತ ಪಟೇಲ್ ಜಿ ಪಾಪನಾಯಕ ರವರ ಅವಧಿಯಲ್ಲಿ ಹಾಗೂ ಅಂದಿನ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಎಚ್.ರಂಗನಾಥ್ ಸಾಹೇಬ ರವರ ಅವಧಿಯಲ್ಲಿ ಆದಂತಹ ಜಲಾಶಯ

ಇಂದು ಭರ್ತಿಯಾಗಿರುವ ಕಾರಣ ತಾಲೂಕಿನ ಎಲ್ಲಾ ಜನತೆ ಅತ್ಯಂತ ಹರ್ಷವನ್ನು ವ್ಯಕ್ತಪಡಿಸಿರುತ್ತಾರೆ.

ಆದ ಪ್ರಯುಕ್ತ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ನ ಅಧ್ಯಕ್ಷರಾದ ಡಾ.ಬಿ.ಯೋಗೇಶ್ ಬಾಬು ರವರು

ಇಂದು ಕ್ಷೇತ್ರದ ಅನೇಕ ಮುಖಂಡರುಗಳೊಂದಿಗೆ ರಂಗಯ್ಯನ ದುರ್ಗಾ ಜಲಾಶಯಕ್ಕೆ ತೆರಳಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನತೆಗೆ ಸುಖ-ಶಾಂತಿ ಸಮೃದ್ಧಿಯಿಂದ ಇರಲಿ ಒಳ್ಳೆಯ ಮಳೆ-ಬೆಳೆ ಆಗಲಿ ಎಂದು ಈ ಭಾಗದ ರೈತರಿಗೆ ಸಂತೋಷವನ್ನುಂಟುಮಾಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿ ಪೂಜೆಯನ್ನು ನೆರವೇರಿಸಿ ಬಾಗಿನವನ್ನು ಅರ್ಪಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading