ನಾಯಕನಹಟ್ಟಿ ಮಾ.14
ಬೀದಿ ಬದಿ ವ್ಯಾಪಾರಸ್ಥರು ಕಡ್ಡಾಯವಾಗಿ ಪಟ್ಟಣ ಪಂಚಾಯತಿಯಲ್ಲಿ ನೋಂದಣಿ ಮಾಡಿಸಬೇಕೆಂದು. ಬೀದಿಬದಿ ವ್ಯಾಪಾರಸ್ಥರಿಗೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮಂಜಳ ಶ್ರೀಕಾಂತ್ ಕಿವಿಮಾತು ಹೇಳಿದರು.




ನಾಯಕನಹಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಕಲಾತಂಡಗಳಿಂದ ಜಾಗೃತಿ ಗೊಳಿಸಿದರು. ಕಲಾತಂಡಗಳಿಂದ ತಪ್ಪ ಡಿ ಒಡೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದವರು. ಬ್ಯಾಂಕಿನಿಂದ ಪಡೆದ ಸಾಲವನ್ನು ಸರಿಯದ ಸಮಯಕ್ಕೆ ಬ್ಯಾಂಕಿಗೆ ಜಮಾ ಮಾಡಬೇಕು. ಹಾಗೂ ಹೆಚ್ಚು ಸಾಲವನ್ನು ಪಡೆಯುತ್ತೀರಿ. ಸಣ್ಣಪುಟ್ಟ ಕಷ್ಟಗಳಿಗೆ ಸಹಾಯವಾಗುತ್ತದೆ. ವರ್ಷಕ್ಕೆ ಒಂದು ಬಾರಿ ಮಾತ್ರ ಬರುತ್ತದೆ.ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ. ಸರ್ವ ಮಂಗಳ ಉಮಪತಿ ಮಾತನಾಡಿ. ಬೀದಿ ಬದಿ ವ್ಯಾಪಾರಸ್ಥರು. ಸರ್ಕಾರದ ಬರುವಂತ ಸೌಲಭ್ಯಗಳನ್ನು. ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ.ಸ್ಥಾಯಿ ಸಮಿತಿ ಅಧ್ಯಕ್ಷ ಕೆಪಿ ತಿಪ್ಪೇಸ್ವಾಮಿ. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ. ಸದಸ್ಯರಾದ. ಎಂ ಟಿ ಮಂಜುನಾಥ್. ನಾಗರತ್ನಮ್ಮ ಯನಪ್ಪ.ಹಿರಿಯೂರು ಕಲಾತಂಡ. ಪಟ್ಟಣ ಪಂಚಾಯತಿ ಸಿಬ್ಬಂದಿಗಳು. ಬೀದಿ ಬದಿ ವ್ಯಾಪಾರಸ್ಥರು ಇತರರಿದ್ದರು
About The Author
Discover more from JANADHWANI NEWS
Subscribe to get the latest posts sent to your email.